Posts

Showing posts from 2024

ಹೊಸ ಹಾದಿಯ ಕನಸು 6

 ಇನ್ನೊಂದು ರೋಮಾಂಚಕ ಸಂಚಿಕೆಗೆ ಸ್ವಾಗತ! ನೀವು ಹಿಂದಿನ ಸಂಚಿಕೆಯನ್ನು ತಪ್ಪಿಸಿಕೊಂಡಿದ್ದರೆ, ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ ಮಾಡಿ ಮತ್ತು ಅದನ್ನು ಓದಿ. ಮುಂದೆ  ಮತ್ತಷ್ಟು ಕುತೂಹಲಕರ ಸಂಗತಿಗಳನ್ನು ನೋಡೋಣ! ರಾಣಿ ಮತ್ತು ಅಪ್ಪ ಶಿವಪ್ಪ. ಅಲ್ಲಿ ಪಕ್ಕದಲ್ಲಿದ್ದ ಎಳ್ಳು ನೀರು ಕುಡಿದು, ಮತ್ತೆ ನಗರದಿಂದ ಕಾಲೇಜಿಗೆ ಹೋಗುವ ಬಸ್ಸಿಗೆ ಹತ್ತಿದರು. ಅಪ್ಪ ಬಸ್ ಕಂಡಕ್ಟರ್‌ನ್ನು ನೋಡಿ,"ಕಾಲೇಜ್ ಹೆಸರನ್ನ ಹೇಳಿ ಹೋಗ್ತೀರ?" ಎಂದು ಕೇಳಿದಾಗ, "ಹೌದು" ಎಂದು ಉತ್ತರಿಸಿದ. ಕಂಡಕ್ಟರ್ ಊರ ಹೆಸರನ್ನು ಹೇಳುತ್ತಾ ಜೋರಾಗಿ ಕೂಗುತ್ತಿದ್ದ. ರಾಣಿಗೆ ಆ ಹೆಸರು ಹೊಸದಾಗಿತ್ತು. ಆ ಕ್ಷಣಕ್ಕೆ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಅಪ್ಪ ಬಸ್ ನಂಬರ್‌ನ್ನು ಹೇಳಿ, "ಈ ನಂಬರ್‌ನ್ನು ನೆನಪಿಟ್ಟುಕೋ" ಎಂದರು. ಜನರು ಒಬ್ಬರ ಮೇಲೆ ಒಬ್ಬರು ಬಸ್ಸಿಗೆ ಹತ್ತಲು ಪ್ರಾರಂಭಿಸಿದರು. ಬಸ್ ಕಾಲೇಜಿನ ಕಡೆ ಹೊರಟಿತು. ಕಿಟಕಿಗಳಿಲ್ಲದ ಬಸ್‌ನೊಳಗೆ ತಂಪಾದ ಗಾಳಿ ಬೀಸುತ್ತಿತ್ತು. ಎರಡೂ ಬಸ್ಸು ಹತ್ತಿ ಇಳಿದು ಆಯಾಸಗೊಂಡ ರಾಣಿಗೆ "ಆಹಾ!" ಅನ್ನಿಸಿತು. ಸೂರ್ಯ ನಿಧಾನವಾಗಿ ಮೇಲೇರುತ್ತಿದ್ದಂತೆ,ಪ್ರಕಾಶಮಾನವಾದ ಕಿರಣಗಳು ಮುಖಕ್ಕೆ ಬೀಳುತ್ತವೆ. ಆಕಾಶದ ಕಡೆ ಚುಂಬಿಸುತ್ತಿದ್ದ ಆ ದೊಡ್ಡ ಕಟ್ಟಡಗಳು, ಮಕ್ಕಳ ಫ್ಯಾಷನ್‌ಬದ್ಧ ತೊಡಿಗೆ, ಸ್ಟೈಲಿಷ್ಟ್ ಇಂಗ್ಲಿಷ್ ಮಾತು—all seemed like calling her to a new world...

ಹೊಸ ಹಾದಿಯ ಕನಸು 5

 ರಾಣಿಯ ಕನಸುಗಳು, ಆಕೆಯ ಹೊಸ ಹಾದಿಗೆ ಒಂದು ಹೊಸ ದಾರಿ ತೋರಿಸುತ್ತಿದ್ದವು. ಬಸ್‌ ಸಾಗುತ್ತಿದ್ದಂತೆ, ಅವಳ ಯೋಚನೆಗಳು ಇನ್ನಷ್ಟು ಗಾಢವಾಗುತ್ತಿದ್ದವು. ಹೊಸ ಪರಿಸರ, ಹೊಸ ಜೀವನ, ಹೊಸ ಗುರಿಗಳು—ಎಲ್ಲವನ್ನೂ ತಲುಪುವ ಹಂಬಲದಲ್ಲಿ, ರಾಣಿ ತನ್ನ ಎದೆಗೆ ಧೈರ್ಯ ತುಂಬಿಕೊಳ್ಳುತ್ತಾಳೆ. 'ನಾವು ಇಲ್ಲಿ ಬಂದಿರುವುದು ಒಂದು ಹೊಸ ಆರಂಭದ ಗುರುತು' ಎಂದುಕೊಂಡಳು. ಹಠಾತ್ ರಾಣಿಗೆ ಹೊಟ್ಟೆ ತೊಳಲಾಯಿತು, ಒವ್ವೇಲೆ ವಾಂತಿ ಬರುವಂತಾಯಿತು.ಆಗ ಬಸ್ ನಿಧಾನವಾಗಿ ಬ್ರೇಕ್ ಹಾಕಿ, ಕೊನೆಯ ಬಸ್ ಸ್ಟಾಪ್‌ನಲ್ಲಿ ನಿಂತಿತು. ಅಪ್ಪ ಶಿವಪ್ಪ, 'ಏನಾಯ್ತು?' ಎಂದು ಕೇಳಿದಾಗ, ರಾಣಿ ಸ್ವಲ್ಪ ಹೊತ್ತು ಹಾಗೆ ಕುಳಿತುಕೊಂಡು ಸಹಿಸಿಕೊಳ್ಳುತ್ತಾಳೆ. ಎಲ್ಲರೂ ಬಸ್ಸಿನಿಂದ ಇಳಿದ ನಂತರ, ನಿಧಾನವಾಗಿ ಇಳಿದು, ಅಪ್ಪನ ಹಿಂದೆ ನಡೆಯತೊಡಗಿದಳು.ಅವರು ಮೀನು ಮಾರುಕಟ್ಟೆಯ ಮಧ್ಯೆ ಸಣ್ಣ ಹಾದಿಯಲ್ಲಿ ಹೋಗುತ್ತಿರುವಾಗ, ಅಲ್ಲಿನ ವಾಸನೆಗೆ ರಾಣಿಗೆ ಮತ್ತೊಮ್ಮೆ ಹೊಟ್ಟೆ ತೊಳಲಾಯಿತು. ಅದಕ್ಕಾಗಿ ಟವೆಲ್ ಮೂಗು ಬಾಯಿಗೆ ಭದ್ರವಾಗಿ ಮುಚ್ಚಿಕೊಂಡಳು.ಅದನ್ನು ಕಂಡು ಮೀನು ಮಾರುವ ಹೆಂಗಸೊಬ್ಬಳು ಮುಖ-ಬಾಯಿ ಮುಚ್ಚಿಕೊಂಡು ಈ ದಾರಿಯಲ್ಲಿ ಯಾಕೆ ಬರಬೇಕಾಗಿತ್ತು' ಎಂದಳು. ರಾಣಿಗೆ, 'ಅಬ್ಬಾ! ಎಷ್ಟು ದೂರ ನಡೆಯಬೇಕೆಂದು?' ಅನ್ನಿಸಿತು. ಕೊನೆಗೆ ಆ ಹಾದಿಯನ್ನು ದಾಟಿ, ಹೊರಗಿನ ರಸ್ತೆಗೆ ಬಂದು ನಿಂತರು. ರಸ್ತೆಯ ಸಂದು ದಾಟಿ, ಗಬ್ಬನೆ ಹೊಟ್ಟೆ ಹಿಡಿದು ವಾಂತಿ ಮಾಡಲಾರಂ...

ಹೊಸ ಹಾದಿಯ ಕನಸು 4

 ಬಸ್ಸು ಪಿಸುಗುಟ್ಟುತ್ತಾ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತಿತ್ತು. ಜನಸಂದಣಿ, ಬಿಸಿನಗರದ ಗಾಳಿಯಲ್ಲಿ ರಾಣಿ ಆಲೋಚನೆಯ ಜಾಲದಲ್ಲಿ ಮುಳುಗುತ್ತಾಳೆ. "ಈ ಪ್ರಯಾಣ ಕೇವಲ ಬಸ್‌ನಲ್ಲಿಯೇ ಅಂತ್ಯಗೊಳ್ಳುವುದಿಲ್ಲ," ಅವಳ ಅಂತರಾಳದ ಆಲೋಚನೆಗಳು ಬಲಹೀನವಾಗಿದ್ದರೂ ಆಕೆಗೆ ಆಸಕ್ತಿ ಮೂಡಿಸುತ್ತವೆ. ಅಷ್ಟು ದಿನ ಹಳೆಯ ಪರಿಸರಕ್ಕೆ ಒಗ್ಗಿದ್ದ ರಾಣಿ, ಕಣ್ಣೆದುರಿನಲ್ಲಿಯೇ ಹಾದುಹೋಗುವ ದೊಡ್ಡ ದೊಡ್ಡ ಕಟ್ಟಡಗಳು, ಅಂಗಡಿಗಳು, ಬಟ್ಟೆಗಳ ಅಂಗಡಿಗಳಲ್ಲಿ ಬಣ್ಣ ಬಣ್ಣದ ಬಟ್ಟೆಗಳು, ಜನರ ವೈವಿಧ್ಯಮಯ ವೇಷಭೂಷಣಗಳನ್ನು ನೋಡಿದಾಗ ತಾನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಿದ್ದೇನೆ ಎಂದುಕೊಂಡಳು. ರಾಣಿ ತನ್ನ ವಯಸ್ಸಿಗೆ ತಕ್ಕ ನೂರು ಕನಸುಗಳನ್ನು ಹೊತ್ತಿದ್ದಳು. ತನ್ನ ಯೋಚನಾ ಜಾಲದಲ್ಲಿ ಮುಳುಗಿದ್ದ ರಾಣಿಗೆ ಹಠಾತ್, ಬಸ್ಸು ಒಂದು ದೊಡ್ಡ ಗುಂಡಿಗೆ ಬಿದ್ದಂತೆ ತಿರುಗಿ ಹೋಗಿತು. ರಾಣಿ ತನ್ನ ಬ್ಯಾಗ್ ಬಿಗಿಯಾಗಿ ಹಿಡಿದುಕೊಂಡು, ಜಾಗರೂಕರಾಗಿ ಬಸ್‌ನಲ್ಲಿ ನಿಂತಿದ್ದಳು. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ತಾನು ಮುಂದು, ತಾನು ಮುಂದು ಎಂದು ಪೈಪೋಟಿಗೆ ನಿಂತು ಮುಂದೆ ಸಾಗುತಿದ್ದವು.2-3 ಸ್ಟಾಪ್‌ಗಳ ನಂತರ, ರಾಣಿಗೆ ಕುಳಿತುಕೊಳ್ಳಲು ಸೀಟ್ ಸಿಕ್ಕಿತು. ಅವಳ ಅಪ್ಪ ಶಿವಪ್ಪ ಹಿಂಬದಿ ಹೋಗಿ ಕುಳಿತುಕೊಂಡರು. ಬಸ್‌ ಮಾತ್ರ ಜನರನ್ನು ಹತ್ತಿಸುತ್ತಾ ಇಳಿಸುತ್ತಾ ಸಾಗುತ್ತಿತ್ತು."ಕಂಡಕ್ಟರ್, 'ಎಲ್ಲಿ ಹಿಂದಿನ ಬಸ್ ಮುಂದೆ ಹೋಗುತು' ಎಂದು ಜೋರಾಗಿ ಅವ...

ಹೊಸ ಹಾದಿಯ ಕನಸು 3

 ಬಸ್‌ನಿಂದ ಇಳಿದ ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಇನ್ನೊಂದು ಬಸ್‌ಗಾಗಿ ಕಾಯುತ್ತಾ ನಿಂತಿದ್ದರು. ಬಸ್‌ಸ್ಟ್ಯಾಂಡ್‌ನಲ್ಲಿ ಎಲ್ಲೆಡೆ ಕಸ, ಪ್ಲಾಸ್ಟಿಕ್ ಬಾಟಲ್‌ಗಳು ಬಿದ್ದಿದ್ದವು. ಆ ಸುತ್ತಲಿನ ಅಸ್ಥಿರ ಪರಿಸರವನ್ನು ನೋಡಿ, ರಾಣಿ ಹೌಹಾರಿಸುತ್ತಿದ್ದು, "ಎಲ್ಲಿ ನಿಂತಿದ್ದೇವೆ?" ಎಂದು ತಲೆಯಲ್ಲೇ ಅಸಹ್ಯದಿಂದ ಮನದಟ್ಟು ಮಾಡಿಕೊಂಡಳು. ಸ್ವಲ್ಪ ಹೊತ್ತಿನ ನಂತರ ಬಸ್ಸೊಂದು ಜನಸಂದಣಿಯನ್ನು ಭೇದಿಸಿಕೊಂಡು   ಬಂದು ನಿಂತಿತು. ಬಸ್‌ ಜನರಿಂದ ತುಂಬಿ ತುಳುಕುತ್ತಿತ್ತು. "ಇದಕ್ಕೆಲ್ಲ ನಾವು ತಾಳುಬೇಕಾ?" ಎಂದು ರಾಣಿ ತಾನು ಮಾಡುವ ಪ್ರತಿ ಹೆಜ್ಜೆಗೂ ಸುಸ್ತಾಗಿ ಹೋಗುತ್ತಾ, ಆಕೆಯ ಕೈಯಲ್ಲಿದ್ದ ಬ್ಯಾಗನ್ನು ಬಿಗಿಯಾಗಿ ಹಿಡಿದುಕೊಂಡು, ಅಪ್ಪನ ಕೈ ಹಿಡಿದುಕೊಂಡಳು. ಹೇಗೋ ಜನರನ್ನು ಪಕ್ಕಕ್ಕೆ ತಳ್ಳಿ, ರಾಣಿ ಮತ್ತು ಶಿವಪ್ಪ ಬಸ್‌ ಒಳಗೆ ನುಸುಳಿದರು. ಆಮೇಲೆ, ರಾಣಿ ಅಪ್ಪನ ಕಡೆ ನೋಡಿದರೂ, ಅವನ ಮುಖದಲ್ಲಿ ಒಂದು ವಿಚಿತ್ರ ಶಾಂತಿ. " ಇಲ್ಲಿ ಏನಾಗುತ್ತಿದೆ ಎಂದು ಅವನಿಗೆ ಅನಿಸುವುದಿಲ್ಲವೇ?"  ಎಂದು ರಾಣಿ ಆಲೋಚಿಸುತ್ತಿರುವಷ್ಟರಲ್ಲಿ, ಬಸ್‌ನ ಒಳಗೆ ಒಂದು ಬಿಸಿನಗರದ ಝಳಕು ಎಸೆಯಿತು. ಆಕೆಗೆ ಆ ಮನೆಯಲ್ಲಿ ಇರುವಾಗಿಸಿದ ಆ ಗಾಢ ತಪಸ್ಸು ನೆನಪಾದಂತಿತ್ತು.ಅದು ಕೇವಲ ಪ್ರಯಾಣವಲ್ಲ, ಈ ಬದುಕಿನ ಒಂದು ಸಂಕೇತವಾಗಿತ್ತು. "ನನಗೆ ಮುಂದೆ ಏನೋ ದೊಡ್ಡದು ಕಾದಿರುವಂತೆ ಅನ್ನಿಸುತ್ತಿದೆ..." ಈ ಯೋಚನೆಗಳ ನಡುವೆ ಆಕೆಗ...

ಹೊಸ ಹಾದಿಯ ಕನಸು 2

 ರಾಣಿ ಮತ್ತು ಅವಳ ಅಪ್ಪ ಶಿವಪ್ಪ ಬಸ್ ಹತ್ತಿಕೊಂಡರು. ಬೆಳಗ್ಗೆ 7 ಗಂಟೆಯ ಬಸ್ ಆಗಿದ್ದರಿಂದ ಜನರು ಅಷ್ಟು ಇದ್ದಿರಲಿಲ್ಲ, ಮತ್ತು ಕಾಲೇಜು ಇನ್ನೂ ಆರಂಭವಾಗಿರಲಿಲ್ಲ. ರಾಣಿ ಖಾಲಿ ಇರುವ ಸೀಟಿನಲ್ಲಿ ಕುಳಿತಳು. ಆಕೆ ಕುಳಿತ ಸೀಟಿನಲ್ಲಿ ಯಾರು ಬರಲಿಲ್ಲವೆಂದು ತಾನು ತನ್ನ ಬ್ಯಾಗನ್ನು ಪಕ್ಕದಲ್ಲಿ ಇಟ್ಟುಕೊಂಡಳು. ಬಸ್‌ನಲ್ಲಿ "ಹರಿವಾಸನಂ" ಎಂಬ ಅಯ್ಯಪ್ಪನ ಹಾಡು ಜೋರಾಗಿ ಕೇಳಿಸುತ್ತಿತ್ತು.  ಬಸ್ ಸ್ಟ್ಯಾಂಡಿನಲ್ಲಿ ಬಸ್ ನಿಲ್ಲುತ್ತಿದ್ದಾಗ,ಬಸ್ ಮುಂದಿನ ಹಿಂದಿನ ಬಾಗಿಲಿನ ಕಡೆಗೆ ತಿರುಗಿ, ಯಾರಾದರೂ ನನ್ನ ಕಾಲೇಜಿಗೆ ಬರುವವರಿದಾರಾ ಎಂದು ನೋಡುತ್ತಿದ್ದಳು. ಆ ಹಾಡಿನ ಮಧ್ಯದಲ್ಲಿ, ಹಿಮದ ಹನಿಗಳ ನಡುವೆ ಬಸ್ ಸದ್ದು ಮಾಡುತ್ತಾ ಹೋಗುತ್ತಿತ್ತು.ಆ ನಡುವೆ ರಾಣಿ ನಿಧಾನವಾಗಿ ನಿದ್ದೆಗೆ ಜಾರಿದಳು.ಆದರೆ ಆಕೆಗೇ ಅದು ಗೊತ್ತಾಗಲಿಲ್ಲ. ಶಿವಪ್ಪ ಬಂದು ಎಬ್ಬಿಸಿದಾಗ, ರಾಣಿ ಬೆಚ್ಚಿ ಎದ್ದುಕೊಂಡಳು. ಅಷ್ಟರಲ್ಲೇ, ಬಸ್ ಆಕೆಗೆ ಇಳಿಯಬೇಕಾದ ಬಸ್ ಸ್ಟ್ಯಾಂಡಿಗೆ ಬಂದು ನಿಂತಿತ್ತು.  ಆ ಹೊತ್ತಿಗೆ ಬಸ್ ಜನರಿಂದ ತುಂಬಿತ್ತು. ಹೇಗೋ ಜನರ ನಡುವೆ ನುಸುಳಿ,ಬ್ಯಾಗ್ನ್ನು ಎಳೆದುಕೊಂಡು ರಾಣಿ ತನ್ನ ಅಪ್ಪನೊಂದಿಗೆ ಬಸ್‌ನಿಂದ ಇಳಿದಳು. ಮುಂದುವರೆಯುವುದು..... Older  https://smartstandlif.blogspot.com/2024/09/1.html

ಹೊಸ ಹಾದಿಯ ಕನಸು 1

 ಬಸ್‌ಗೆ ತಡವಾಗಿದರಿಂದ, ಅಪ್ಪ ಶಿವಪ್ಪ ಅಮ್ಮ ದೇವಕಿನ ಸೇರಿಸಿ ಬೈಯಲಾರಂಭಿಸಿದರು. ಮತ್ತೆ ಕೈ ಬೀಸಿಕೊಂಡು ಮುಂದೆ ನಡೆದರು.ರಾಣಿ ಹೆಗಲ ಮೇಲೆ ಕಾಲೇಜು ಬ್ಯಾಗ್‌ನ್ನು, ಕೈಯಲ್ಲಿ ಬಟ್ಟೆ ತುಂಬಿದ ಬ್ಯಾಗ್‌ನ್ನು ಹಿಡಿದು ಹಿಂದಿನಿಂದ ಓಡಿದಳು.ಮನೆಯಿಂದ ಬಸ್ ನಿಲ್ದಾಣಗೆ 15 ನಿಮಿಷದ ದಾರಿ. ಬಸ್ ಶ್ರೀದೇವಿ ಪಾಯಂ ಎಂದು ಸೌಂಡ್ ಮಾಡಿದ ಶಬ್ದ ಕೇಳಿಸಿತು. ಅಪ್ಪನ ಸಿಟ್ಟು ಏನೋ ಜಾಸ್ತಿಯಾಯಿತು."ಇನ್ನು ಬಸ್ ಸಿಕ್ಕಾಗನೇ"ಎಂದು ಬೈಯಲಾರಂಭಿಸಿದರು. ರಾಣಿ ಬ್ಯಾಗ್ಗಳ ಭಾರದಿಂದ ಸುಸ್ತಾಗಿ ಉಸು ಉಸು ಎಂದು ನಿಟ್ಟುಸಿರು ಬೀಡುತಿದ್ದಳು. ದಾರಿಯಲ್ಲಿ ಹಾಲು ಡೈರಿ ಹಾಕಲು ಹೋದ ರಾಮಯ್ಯ ಸಿಕ್ಕಿದರು, ಅವರು "ಬಸ್ ಇನ್ನೂ ಬಂದಿಲ್ಲ, ದೂರದಲ್ಲಿದೆ,ಬರುವಾಗಲೆ ಹಾರ್ನ್ ಹಾಕುತ್ತಾರೆ" ಎಂದು ಹೇಳಿದರು. ಶಿವಪ್ಪ ದಬ್ಬ ದಬ್ಬ ಹೆಜ್ಜೆ ಹಾಕಿ ಹೋದರು, ರಾಣಿ ಅವರ ಹಿಂದಿನಿಂದ ಓಡಿದಳು. ಅರ್ಧ ದಾರಿ ಇರುವಾಗಲೇ ಬಸ್ ಬಂದು ಬಸ್ ಸ್ಟ್ಯಾಂಡ್‌ನಲ್ಲಿ ನಿಂತಿತು.ಇನ್ನೂ ಬಸ್ ಕೈ ತಪ್ಪಿತು,ಎಂದುಕೊಂಡು ಮತ್ತೆ ಅಪ್ಪನ ಬೈಗುಳ ನೆನೆಸಿ ನಡುಗಿದಳು. ಆದರೆ ಬಸ್ ಡ್ರೈವರ್ ದೂರದಲ್ಲಿಯೇ ಆವರನ್ನ ಗಮನಿಸಿ ಸ್ವಲ್ಪ ಹೊತ್ತು ಕಾದೂ, ಹತ್ತಿಕೊಂಡರು. ಮುಂದುವರೆಯುವುದು.....

ಹೊಸ ಹಾದಿಯ ಕನಸು

ರಾಣಿ ಆಗಷ್ಟೇ 10ನೇ ತರಗತಿ ಮುಗಿಸಿ ಕಾಲೇಜಿಗೆ ಸೇರಿದು. ಕಾಲೇಜು ಮನೆಯಿಂದ ಸ್ವಲ್ಪ ದೂರವಾಗಿರುವುದರಿಂದ ಹಾಸ್ಟೆಲ್‌ನಲ್ಲಿ ಇರಬೇಕಾಯಿತು. ಸೈನ್ಸ್ ಆಯ್ಕೆ ಮಾಡಿ ಎಂಜಿನಿಯರಿಂಗ್ ಮಾಡುವ ಕನಸು. ನಾಳೆಯಿಂದ ಕಾಲೇಜು ಪ್ರಾರಂಭವಾಗುತ್ತದೆ. ಆ ರಾತ್ರಿ, ರಾಣಿಗೆ ನಿದ್ರೆ ಬರಲಿಲ್ಲ. ಹೊಸ ಕಾಲೇಜು ಹೇಗಿರುತ್ತೆ, ಸ್ನೇಹಿತರು ಹೇಗಿರುತ್ತಾರೆ? ನಾನು ಸೈನ್ಸ್ ಓದಬಹುದೇ? ಇಷ್ಟು ದಿನ ಕನ್ನಡದಲ್ಲಿ ಓದಿದ ರಾಣಿಗೆ, ಮುಂದೆ ಎಲ್ಲಾ ವಿಷಯಗಳು ಇಂಗ್ಲಿಷ್‌ನಲ್ಲಿ ಇರುವುದರಿಂದ ಅರ್ಥವಾಗುತ್ತಾ ಎಂಬ ಭಯ.   ಅಮ್ಮನಿಗೆ ಸಂಬಂಧಿಕರು - "ಅಷ್ಟು ಹೆಣ್ಣುಮಕ್ಕಳನ್ನು ಯಾಕೆ ಓದಿಸುತ್ತೀರಾ, ಗಂಡು ಸಿಗೋದು ಕಷ್ಟ," ಎಂದವರು. ಅಮ್ಮನಿಗೆ ಭಯ ಮತ್ತು ಆಶಾಭಾವನೆಗಳ ಮಿಶ್ರ ಭಾವನೆಗಳಾಗಿದ್ದವು. ಅಪ್ಪನಿಗೆ ಹಣದ ಯೋಚನೆ. ನೂರು ಜನ ನೂರು ಮಾತನಾಡಿದ್ದರು. ಹೀಗೆ ಯೋಚಿಸುತ್ತಾ ಮಲಗಿದ ರಾಣಿ, ಯಾವಾಗ ನಿದ್ರೆ ಬಂತೋ ಗೊತ್ತಾಗಲಿಲ್ಲ. ಅಮ್ಮ ದೇವಕಿ ಬಂದು ಎಬ್ಬಿಸಿದಾಗ ಎಚ್ಚರವಾದಳು. ಬೇಗನೆ ಬ್ರಶ್ ಮಾಡಿ ಸ್ನಾನ ಮುಗಿಸಿ ತಯಾರಾದಳು. ಅಪ್ಪ ಶಿವಪ್ಪ  ಆಗಲೇ ಬೈಯಲಾರಂಭಿಸಿದರು ಹೀಗೆ ನಿದ್ದೆ ಮಾಡಿದರೆ  ಸೈನ್ಸ್ ಓದುವುದು ಸುಲಭವಲ್ಲ" ಎಂದು ಹೇಳಿದರು. ಹೊಸ ಕಾಲೇಜಿಗೆ ಸೇರಿದ ಕಾರಣ, ಅಪ್ಪ ಹಾಸ್ಟೆಲ್‌ಗೆ ಸೇರಿಸಲು ಜೊತೆಗೆ ಬಂದರು. ಅಮ್ಮನ ಮುಖದಲ್ಲಿ ಖುಷಿ ಮತ್ತು ಒಂದು ಕಡೆ ಭಯ ಕಂಡುಬಂದಿತ್ತು. ತಂಗಿ ರಾಮ್ಯಾಗೆ ಬೈ ಹೇಳಿ ಹೊರಟೆವು. ಮುಂದುವರೆಯುವುದು.....

ಕಠಿಣತೆ ಮತ್ತು ಪ್ರೀತಿಯ ಸಮನ್ವಯ

 ನನ್ನ ಬಾಲ್ಯದಲ್ಲಿ ನನ್ನ ತಂದೆ ಎತ್ತಿ ಆಡಿಸಿದ ನೆನಪು ನನ್ನಾಗಿಲ್ಲ.ಅವರು ಎಂದೂ ನನ್ನನ್ನು ಶಾಲೆಗೆ, ಅಂಗಡಿಗೆ ಕರೆದೊಯ್ಯಲಿಲ್ಲ. ನಾನು ಕೆಲಸ ಮಾಡದೇ ಇದ್ದರೆ, ಅವರು ನನ್ನನ್ನು ಗದರಿಸುತ್ತಿದ್ದರು.  ಆದರೆ ಈಗ ಎಲ್ಲವೂ ಬದಲಾಗಿದೆ.ಅಂದಿನ ಕಠಿಣ ತಂದೆ, ಇಂದಿನ ಮೃದುವಾದ ಅಜ್ಜ. ಅವರು ನನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ, ಅವರೊಂದಿಗೆ ಆಡುತ್ತಾರೆ, ಮತ್ತು ಮಗುವಿನಂತೆಯೇ ಹೆಬ್ಬಾಗಿಲುಗಳಲ್ಲಿ ನಕ್ಕು ನಲಿಯುತ್ತಾರೆ. ಆದರೆ ಈ ಸಮಯದಲ್ಲಿ ನನಗೆ ಅರ್ಥವಾಗದಿದ್ದುದೇನಂದರೆ, ಅವರ ಕಠಿಣ ಮಾತುಗಳ ಹಿಂದೆ ಅಡಗಿರುವ ಅವರ ಪ್ರೀತಿ ಮತ್ತು ಸಂಕಲ್ಪ. ಅವರು ನನ್ನನ್ನು ಸ್ವಾವಲಂಬನೆ, ಶ್ರದ್ಧೆ, ಶ್ರಮಪರವಾಗಿರಲು ಕಲಿಸುತ್ತಿದ್ದರು. ಆದರೆ, ಈ ಕಥೆಯ ಹಿಂದೆ ಇದ್ದಂತೆಯೇ ಇದೆ – ತಂದೆಮಕ್ಕಳ ಮೇಲಿನ ಪ್ರೀತಿ ದಪ್ಪ ನೋಟು ಅಥವಾ ತಿರಸ್ಕಾರವಲ್ಲ, ಅದು ಅವರನ್ನು ಅವರ ಕಾಲಿನ ಮೇಲೆ ನಿಲ್ಲಿಸಲು ಮತ್ತು ಜವಾಬ್ದಾರಿಯುತವಾಗಿ ಬದುಕು ಕಟ್ಟಿಕೊಡಲು ಪ್ರಯತ್ನಿಸುವ ಹೃದಯದ ಮಾತು. ಅವರ ಹಿಟ್ಲರ್ ಹೋಲಿಕೆಯ ಕಠಿಣ ಕಣ್ಣಲ್ಲಿ, ನಾನಿಂದು ನನ್ನ ಸ್ವಾವಲಂಬನೆಯ ಬದುಕು.  My Favorite Reading Resources As an avid reader, I love exploring different genres and discovering new books. One of my favorite places to find book recommendations and discussions is [this Tumblr page on books and reading](...

ಮುಗ್ಧತೆ ಮತ್ತು ಬದುಕಿನ ಪಾಠ

 ಸರಳಾ, ಮುಗ್ಧ ಸ್ವಭಾವದ ಅಂತರ್ಮುಖಿ ಹುಡುಗಿ. ಶಾಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದ ಬುದ್ಧಿವಂತಿಕೆಯೊಂದಿಗೆ, ಮನೆಯಲ್ಲಿದ್ದಾಗಲೆಲ್ಲಾ ಅವಳು ಪುಸ್ತಕಗಳ ಜಗತ್ತಿನಲ್ಲಿ ಮುಳುಗಿ ಹೋಗುತ್ತಿದ್ದಳು. ಅವಳಿಗೆ ಬೇಸರವೂ ಇಲ್ಲ, ಕಷ್ಟವೂ ಇಲ್ಲ – ಹೀಗೆ ತನ್ನ ಶಾಂತ ಜೀವನದಲ್ಲಿಯೇ ತೃಪ್ತಿಯಿದ್ದಳು. ಅವಳಿಗೆ ಯಾವ ಸಹಾಯ ಬೇಕಾದರೂ, ಸ್ವತಃ ಅದನ್ನು ಪಡೆದುಕೊಂಡುಬಿಡುತ್ತಿದ್ದಳು; ಓದು ಅಥವಾ ಬೇರೆ ಯಾವುದೇ ಅಗತ್ಯಗಳಾದರೂ. ಆದರೆ, ಇತರರಿಗೆ ಸಹಾಯ ಮಾಡಬೇಕೆಂದರೆ, ಸರಳಾ ಯಾವಾಗಲೂ ಸಿದ್ದವಾಗಿದ್ದಳು. ಜನರು ಅವಳ  ಮುಗ್ಧತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಅವಳ ತಾಳ್ಮೆ ಮತ್ತು ನಿಷ್ಕಪಟತೆಯ ಲಾಭ ಪಡೆಯುತ್ತಾ, ಜನರು ಅವಳನ್ನು ಬಳಸಿಕೊಳ್ಳುತ್ತಿರುವುದನ್ನು ಸರಳಾ ನಿಧಾನವಾಗಿ ಅರಿತುಕೊಳ್ಳುತ್ತಿದಂತೆ, ಅವಳ ಮನಸ್ಸಿನಲ್ಲಿ ಚೂರು ನೋವು ಉಂಟಾಯಿತು. "ನಾನು ಎಲ್ಲರಿಗೂ ಸಹಾಯ ಮಾಡುತ್ತಿದ್ದೇನೆ,ಆದರೆ ನನಗೆ ಅಗತ್ಯವಿದ್ದಾಗ ಯಾರೂ ಸಹಾಯ ಮಾಡುತ್ತಿಲ್ಲ.ಈ ವಿಚಾರವು ಅವಳ ಮನಸ್ಸಿನಲ್ಲಿ ಆಳವಾಗಿ ನಾಟಿಕೊಂಡಿತು. ಅಂತಿಮವಾಗಿ, ಸರಳಾ ತನ್ನ ಸುತ್ತಲಿನ ಪ್ರಪಂಚದ ವಾಸ್ತವವನ್ನು ಅರ್ಥಮಾಡಿಕೊಂಡಳು. ಯಾವುದೇ ಪರಿಗಣನೆಯಿಲ್ಲದೆ ಜನರು ತಮ್ಮ ಲಾಭಕ್ಕಾಗಿ ಇತರರನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅವಳು ಅರಿತುಕೊಂಡಳು. ಇನ್ಮುಂದೆ, ಅವಳು ಸಹಾಯ ಮಾಡುವಾಗ ಮಿತಿಯ ಅರ್ಥವನ್ನು ತಿಳಿಯುತ್ತಿದ್ದಳು. ಅವಳು ಅಂತರ್ಮುಖಿಯಾಗಿದ್ದರೂ, ಅವಳೊಳಗಿನ ಬಲವು ಈಗ ಸ್ಪ...

ಒಂದು ಗುರಿ ಕನಸಿನ ಯಶಸ್ಸು

 ರಾಜಶೇಖರ್ ಅವರ ಜೀವನ ಅನುಭವ  ಅತ್ಯಂತ ವೈವಿಧ್ಯದಿಂದ  ಕೂಡಿತ್ತು. ಪ್ರತಿ ಬಾರಿಗೆ ಹೊಸತನದ ಹುಡುಕಾಟದಲ್ಲಿ, ನೂರು ಕೆಲಸ ಮಾಡಿದ್ದರು.22ನೇ ವಯಸ್ಸಿನಲ್ಲಿ ಅವರು ಕಾರ್ಯನಿರ್ವಾಹಕರಾಗಿ ವೃತ್ತಿ ಆರಂಭಿಸಿದರು. ಎಲ್ಲವೂ ಚೆನ್ನಾಗಿಯೇ ಹೋಗುತ್ತಿದೆ ಎಂದು ಭಾವಿಸುತ್ತಿರುವಾಗ, ಅಲ್ಪಕಾಲದಲ್ಲೇ ಅವರು ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ತಕ್ಷಣವೇ, 23ನೇ ವಯಸ್ಸಿನಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ಸೇರಿದರು, ಆದರೆ ಅಷ್ಟರಲ್ಲಿ ಮನಸ್ಸು ಮತ್ತೊಮ್ಮೆ ಮತ್ತೊಂದು ಕೆಲಸಕ್ಕೆ ಆಸಕ್ತಿ ತೋರಿಸಿತು.24ನೇ ವಯಸ್ಸಿನಲ್ಲಿ ರಾಜಶೇಖರ್ ಮನೆ ಪೇಂಟಿಂಗ್ ಉದ್ಯಮ ಪ್ರಾರಂಭಿಸಿದರು. ಅವರು ಅವರ ಕೈಯಲ್ಲಿ ಬ್ರಷ್ ಹಿಡಿದು ಆಕರ್ಷಕ ಬಣ್ಣಗಳಿಂದ ಮನೆಗಳನ್ನು ಸುಂದರಗೊಳಿಸುತ್ತಿದ್ದರು. ಆದರೂ, ಕೆಲವೇ ತಿಂಗಳಲ್ಲಿ ಪೇಂಟಿಂಗ್ ಕೆಲಸವು ರಾಜಶೇಖರ್‌ಗಾಗಿ ಸ್ವಲ್ಪ  ಬೇಸರವಾಗಲು , ಮತ್ತೆ ಹೊಸತನದ ಹುಡುಕಾಟ ಆರಂಭವಾಯಿತು.25ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿ, ತಮ್ಮಮಾವನ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದರು. ಈ ಬಾರಿ ರಾಜಶೇಖರ್ ಅವರಿಗೆ ಭಿನ್ನವಾದ ಜೀವನ ಶೈಲಿಯನ್ನು ಅನುಭವಿಸಿದರು. ಆದರೆ ಅದು ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ದಿನಸಿ ಅಂಗಡಿಯನ್ನು ಪ್ರಾರಂಭಿಸಲು ಅವರು ತಮ್ಮ ನಗರಕ್ಕೆ ಮರಳಿ, 26ನೇ ವಯಸ್ಸಿನಲ್ಲಿ ಒಂದು ವರ್ಷ ತೀವ್ರ ಪರಿಶ್ರಮದಿಂದ ಕೆಲಸ ಮಾಡಿದರು. ಆದರೂ, ವ್ಯಾಪಾರದಲ್ಲೂ ಆನಂದವಿಲ್ಲದಿದ್ದಾಗ, ಅವರು ಅದನ್ನೂ ಮುಚ್ಚಬೇಕಾಯಿತ...

ಅಸೂಯೆಯ ಪ್ರೇಮಯಾನ

ಸಮಯದಲ್ಲಿ ನಾವು ಹೈಸ್ಕೂಲ್ ಸೇರಿದ್ದೆವು. ಎಲ್ಲಾ ಹಿರಿಯರು ನಮಗೆ ಕ್ಲಾಸಿಗೆ ಹೋಗಬೇಡ ಎಂದು ಹೇಳಿದ್ದು, ನಾವು ಅಚ್ಚರಿಯಿಂದ ಕಂಗಾಲಾಗಿದ್ದೆವು. ಏನಾಗಿದೆ ಎಂಬುದೇ ತಿಳಿಯದೆ ಇಲ್ಲಿ-ಅಲ್ಲಿ ಅಲೆದಾಡುತ್ತಿದ್ದೆವು. ನಿಧಾನವಾಗಿ ನಮಗೆ ಕಾರಣ ಗೊತ್ತಾಯಿತು – ಸಂಜನ ಅವರ ಪೇಪರ್‌ನ್ನು ನಮ್ಮ ಕನ್ನಡ ಸರ್ ರವಿ  ತಿದ್ದುಪಡಿ ಮಾಡುತ್ತಿರಲಿಲ್ಲ! ಇದರಿಂದ ನಾವು ಇನ್ನಷ್ಟು ಆಶ್ಚರ್ಯಗೊಂಡೆವು. ಏಕೆಂದರೆ, ನಾವು ಯೋಚಿಸಿದ್ದೇನಂದರೆ, ರವಿ ಸರ್ ಮತ್ತು ಸಂಜನಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಏಕೆಂದರೆ ಅವರು ಪ್ರತಿದಿನ ಊಟದ ಸಮಯದಲ್ಲಿ ಮಾತನಾಡುತ್ತಿದ್ದರು. ಆದರೆ ವಾಸ್ತವದಲ್ಲಿ, ರವಿ ಸರ್ ನಮ್ಮ ಹಿರಿಯ ಶ್ರುತಿಯನ್ನು ಪ್ರೀತಿಸುತ್ತಿದ್ದರು. ಸಂಜನಾ, ಶ್ರುತಿ ಅವರ ಸಂಬಂಧಿ ಮತ್ತು ನೆರೆಮನೆಯವಳಾಗಿದ್ದರಿಂದ, ಶ್ರುತಿ ನೀಡಿದ ಪ್ರೀತಿಪತ್ರವನ್ನು ರವಿ ಸರ್‌ ಅವರಿಗೆ ಕೊಡುವುದಕ್ಕೆ ಸಂಜನಾ ಒಪ್ಪಿರಲಿಲ್ಲ. ಇದರಿಂದ ಶಾಲೆಯಲ್ಲಿ ದೊಡ್ಡ ಪ್ರತಿಭಟನೆ ನಡೆಯಿತು. ಇಡೀ ಹೈಸ್ಕೂಲ್ ಒಂದೇ ರಹಸ್ಯದಲ್ಲಿ ಮುಳುಗಿತ್ತು.ಆದರೆ ಯಾರೂ ಬಯಸದ ಸತ್ಯವೊಂದು ಎಲ್ಲರ ಕಣ್ಣಿಗೆ ಬಿದ್ದಿತ್ತು.

ಮರದಲ್ಲಿ ಶವ ನೇತಾಡುತ್ತಿದೆ

 ಹತ್ತು ವರ್ಷಗಳ ಹಿಂದೆ, ನಮ್ಮ ಎಲ್ಲಾ ಮಕ್ಕಳು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದರು. ಹೊಡೆಯುವುದು, ಓಡುವುದು, ಬಿದ್ದು ನಗುವುದು—ಹೀಗೆಯೇ ದಿನವಿಡೀ ಕಾಲ ಕಳೆಯುತ್ತಿದ್ದರು. ನಂತರ, ಕಾಲ ಬದಲಾಗಿತು! ಎಲ್ಲರೂ ಖಾಸಗಿ ಅಥವಾ ಇಂಗ್ಲಿಷ್ ಮಾಧ್ಯಮದ ಕಡೆಗೆ ಓಡಲಾರಂಭಿಸಿದರು. ಹಳೆಯ ಶಾಲೆಯಲ್ಲಿ 400-600 ಮಕ್ಕಳು ಇದ್ದರೂ, ಶೌಚಾಲಯ ಮಾತ್ರ ಒಂದೇ ಇದ್ದಿತು.ಆಗ, ಎಲ್ಲಾ ಮಕ್ಕಳು ಹತ್ತಿರದ ಮೈದಾನಕ್ಕೆ, ಅಂದರೆ ಕಾಡಿನೊಳಗೆ, ಶೌಚಕ್ಕೆ ಹೋಗುತ್ತಿದ್ದರು. ಒಂದು ದಿನ, ಯಾರೋ ಮರದಲ್ಲಿ ತೂಗುತ್ತಿರುವ ಶವವನ್ನು ನೋಡಿದರು. ಮಕ್ಕಳು "ಅಯ್ಯೋ ದೇವರೇ! ಏನಿದು?" ಎಂದು ಭಯದಿಂದ ಬೆಚ್ಚಿಬಿದ್ದರು. ಯಾರೂ ಹೊರಗೆ ಹೋಗಲು ತಯಾರಿರಲಿಲ್ಲ. ಎರಡು ದಿನಗಳ ನಂತರ, ಈ ಸುದ್ದಿ ಶಿಕ್ಷಕರಿಗೆ ತಲುಪಿತು. "ಮರದಲ್ಲಿ ಶವ ನೇತಾಡುತ್ತಿದೆ" ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು.ಆದರೆ ನಮ್ಮ ಶಾಲಾ ಶಿಕ್ಷಕರು ಬುದ್ಧಿವಂತರು! ಪಂಚಾಯತ್ ಸದಸ್ಯರನ್ನು ಕರೆದು "ನೋಡ್ರಪ್ಪ, ಏನದು?" ಎಂದು ವಿಚಾರಿಸಿದರು. ಪಂಚಾಯಿತಿ ಸದಸ್ಯರು ಬಂದು ಪರಿಶೀಲನೆ ಮಾಡಿದಾಗ, ಮಸ್ತು ಗಲಾಟೆ. "ಇದು ಶವವಲ್ಲಪ್ಪಾ, ಈ ತಾಳೆ ಎಲೆಗಳೋ ತೂಗುತ್ತಿದೆ!" ಎಂದರು. ಎಲ್ಲ ಮಕ್ಕಳು, "ಏನಪ್ಪಾ, ತಾಳೆ ಎಲೆಗಳನ್ನೇ ನೋಡಿ ಬೆಚ್ಚಿಬಿದ್ದಿದ್ದೆವು!" ಎಂದು ನಕ್ಕಾಡಿದರು.

ಅವರ ಅವರ ದೃಷ್ಟಿಕೋನ

 ಕೃಷ್ಣ ಶಾರದಾವನ್ನು ಮದುವೆಯಾಗಿದ್ದಾನೆ. ಅವನಿಗೆ ಅಣ್ಣ ಕುಮಾರ್, ಅತ್ತಿಗೆ ಕಲ್ಯಾಣಿ, ಅವರ ಮಕ್ಕಳು ಕಾವ್ಯ ಮತ್ತು ಕಿರಣ್. ಕೃಷ್ಣ ಪ್ರತಿದಿನ ಹಸುವುಗಳಿಗೆ ಮೇವು ಕೊಡುವುದು, ಹೊಲದ ಕೆಲಸ, ಅಡಿಕೆ ಹೆಕ್ಕುವುದು, ಕಳೆ ಕೀಳುವುದು, ಹಾಗೆ ಪ್ರತಿ ದಿನ ಹಾಲನ್ನು ಡೇರಿಗೆ ತೆಗೆದುಕೊಂಡು ಹೋಗುತ್ತಾನೆ. ಸಂಜೆ ಅಂಗಡಿಯ ಬಳಿ ಹೋಗುವುದು ಅವನ ನಿತ್ಯದ ಚಟುವಟಿಕೆ. ಕೆಲವೊಮ್ಮೆ ಆತ ಸ್ನೇಹಿತರ ಮನೆಗಳಲ್ಲಿ ನಡೆಯುವ ಹಬ್ಬ-ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾನೆ. ಮದುವೆಯಾದ ಒಂದು ವರ್ಷದಲ್ಲಿ ಶಾರದ ತನ್ನ ಮನೆಯಲ್ಲಿ ವಾಸಿಸುತ್ತಿದ್ದಾಳೆ. "ನಾನು ನಿಮ್ಮ ಅಣ್ಣನ ಕುಟುಂಬದ ಜೊತೆಗೆ ವಾಸಿಸಲು ಇಚ್ಛಿಸುವುದಿಲ್ಲ, ನನ್ನಿಗೆ ಪ್ರತ್ಯೇಕ ಮನೆ ಬೇಕು" ಎಂದು ಅವಳು ಕೃಷ್ಣನಿಗೆ ಹೇಳಿದ್ದಾಳೆ. "ನಾನು ಮಾತ್ರ ಮನೆ ಕೆಲಸ ಮತ್ತು ಹೊಲದ ಕೆಲಸಗಳನ್ನು ಮಾಡುತ್ತೇನೆ, ಇವರು ಎಲ್ಲಾ ಹೊರಗೆ ಹೋಗುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ. ಇದಕ್ಕೆ ಕೃಷ್ಣ, "ನಾನು ನನ್ನ ಅಣ್ಣನ ಕುಟುಂಬದ ಜೊತೆ ಇದ್ದೇ ಇರುತ್ತೇನೆ" ಎಂದು ಹೇಳಿದ. ಕಲ್ಯಾಣಿ ಹೇಳಿದಳು, ಶಾರದಾ ಕೆಲಸ ಮಾಡಬೇಕು,ಅವಳು ಶೋಕೇಸ್ ಪೀಸ್‌ ಎಂದು ಅತ್ತಿಗೆ ಕಲ್ಯಾಣಿ ಟೀಕಿಸಿದರು. ಕೃಷ್ಣನ ಸಹೋದರ ಕುಮಾರ್, ಅವರು ಈಗಾಗಲೇ ಶಾರದ ಆಭರಣದಿಂದ ಹಣವನ್ನು ಖರ್ಚು ಆಗಿದೆ.ಮದುವೆ ಖರ್ಚು ಶಾರದಾ ಮನೆಯವರು ಮಾಡಿದ್ದರಿಂದ ಪರಿಹಾರ ಕೇಳಬಹುದು ಎಂದು ಹೇಳಿದ್ದರು.

ಧೈರ್ಯವೇ ನನ್ನ ಗೆಲುವು

 ಕಿರಣ್ ಸಂತೋಷ್, ಸರೋಜಾ ಮತ್ತು ಸಂತೋಷ್ ಅವರ ಏಕೈಕ ಮಗ. ಮಧ್ಯಮ ವರ್ಗದ ಕುಟುಂಬ, ತಾವು ಪಡೆದದ್ದನ್ನು ಆನಂದಿಸುತ್ತಾ ಬದುಕು ನಡೆಸುವಂತಹವರು. ಕಿರಣ್ ಒಂದು ಉತ್ತಮ ವ್ಯಕ್ತಿತ್ವದವನಾಗಿದ್ದು, ಯಾರನ್ನೂ ನೋಯಿಸದ, ಹಿರಿಯರು, ಮಹಿಳೆಯರು, ಮಕ್ಕಳಿಗೆ ಗೌರವ ತೋರಿಸುತ್ತಾ ಎಲ್ಲರಿಗೂ ಕಾಳಜಿ ವಹಿಸುತ್ತಿದ್ದ. ಕಾಲೇಜು ಸೇರಿದ್ದ ನಂತರ, ಅವನು ತನ್ನ ತಾಯ್ತಂದೆಯಿಂದ  ಬೈಕ್  ಕೊಂಡುಕೊಳ್ಳುವಂತೆ ಒತ್ತಾಯ ಮಾಡುತ್ತಾನೆ, ಆದರೆ ಅವರು  ಬೈಕ್  ಕೊಂಡುಕೊಳ್ಳಲು ಸಿದ್ಧರಾಗಿರಲಿಲ್ಲ. ಕಿರಣ್ ಉಪವಾಸವಿರುತ್ತಾನೆ, ಮತ್ತು ಕೊನೆಗೆ, ಅವರು ತಮ್ಮಲ್ಲಿದ್ದ ಎಲ್ಲಾ ಸಂಪತ್ತು ಕಿರಣ್‌ಗಾಗಿ  ಬೈಕ್  ಖರೀದಿಸುತ್ತಾರೆ.  ಪ್ರತಿದಿನವೂ ಅವನು ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಾನೆ. ಒಂದು ದಿನ, ಭಾರಿ ಮಳೆಯ ದಿನ. ಮಳೆಯ ತೀವ್ರತೆಯಿಂದ ರಸ್ತೆ ಗೋಚರಿಸುತ್ತಿರಲಿಲ್ಲ. ಕಿರಣ್ ತನ್ನ ಎಚ್ಚರಿಕೆಯಿಂದ ಬೈಕ್ ಚಲಿಸುತ್ತಿದ್ದಾಗ, ಪಕ್ಕದಿಂದ ಬಂದ ಲಾರಿ ಅವನನ್ನು ಡಿಕ್ಕಿ ಹೊಡೆದುಹೋಯಿತು. ಆ ಕ್ಷಣದಿಂದ ಕಿರಣನ ಜೀವನ ಸಂಪೂರ್ಣವಾಗಿ ಬದಲಾಗಿದೆ. ಆಸ್ಪತ್ರೆಯಲ್ಲಿ ಎರಡುವರ್ಷದ ಕಾಲ ಚಿಕಿತ್ಸೆ ಪಡೆದಿದ್ದರೂ, ಫಲಕಾರಿಯಾಗಲಿಲ್ಲ. ಕಿರಣ್ ಈಗ ಚಕ್ರವಾಹನ (wheelchair) ಕಷ್ಟದಲ್ಲಿದ್ದ.  ಕಾಲ ಕಳೆದಂತೆ, ಅವನು ತನ್ನ ಪರಿಸ್ಥಿತಿಯನ್ನು ಸ್ವೀಕರಿಸುತ್ತಾನೆ. ತಾಯಿ-ತಂದೆಯ ಆರ್ಥಿಕ ಸ್ಥಿತಿ ತೀರ ಕಷ್ಟದಲ್ಲಿತ್ತು, ತಮಗಿದ್ದ ಎಲ್ಲಾ ಸಂ...

ಕೇಶವನ ಕನಸು ಸಾಕಾರ: ಕಮಲಾಳ ಹೋರಾಟದ ಕಥೆ

ನಾನು ಕೇಶವ, ನನ್ನ ಎಸ್‌ಎಸ್‌ಎಲ್‌ಸಿ ಮುಗಿಸಿ ಮಾಲೀಕರಾದ ಶ್ಯಾಮ್‌ನ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.   ನನ್ನ ತಂದೆ-ತಾಯಿ ಅಕ್ಕಮ್ಮ ಮತ್ತು ಕುಟ್ಟಿ ಕೂಡ ಅಲ್ಲೇ ಕೆಲಸ ಮಾಡುತ್ತಿದ್ದರು. ಮಾಲೀಕರಾದ ಶ್ಯಾಮ್ ಅವರನ್ನು ನೋಡಿದಾಗಲೆಲ್ಲಾ ನಾನು ಶ್ರೀಮಂತ ಕುಟುಂಬದ ಮಗಳನ್ನು ಮದುವೆಯಾಗಲು ಬಯಸುತ್ತಿದ್ದೆ. ಆದರೆ 'ಯಾರು ಕೊಡುತ್ತಾರೆ? ನನ್ನಂತಹ ಬಡ ಹುಡುಗನಿಗೆ, ಶಾಲೆಯನ್ನು ಮುಗಿಸದ ಕೂಲಿ ಕೆಲಸ ಮಾಡುವವನಿಗೆ?' ಎಂದು ನನಗೆ ತೋಚಿತು. ನಂತರ ನಾನು ಕಮಲಾಳನ್ನು ಮದುವೆಯಾದೆ.  ಅವಳ ತಂದೆ ತಾಯಿ ತಿಮ್ಮು ಮತ್ತು ರುಕ್ಕು ಅವರು ಸಹ ಇತರರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಕಮಲ SSLC ಮುಗಿಸಿದ್ದಳು, ಆದರೆ ಹಣಕಾಸಿನ ಸಮಸ್ಯೆಯಿಂದ ಶಾಲೆ ಬಿಡಬೇಕಾಯಿತು. ಅವಳಿಗೆ ಇನ್ನೂ ಓದಲು ಆಸೆ ಇತ್ತು. ಮದುವೆಯಾದ ನಂತರ ಅವಳು 12ನೇ ತರಗತಿ ಪರೀಕ್ಷೆ ಬರೆಯಬೇಕೆಂದು ಹೇಳಿದಳು.   ಆದರೆ ನಾನು, 'ಅವಳು ಓದಿದರೆ ನನ್ನ ಮೌಲ್ಯ ಕಡಿಮೆಯಾಗುತ್ತದೆ' ಎಂಬ ಭಯದಿಂದ ಅವಳನ್ನು ಓದಲು ಬಿಡಲಿಲ್ಲ. ನನ್ನ ತಾಯಿ ಕೂಡ ಇದನ್ನು ಬಲವಾಗಿ ವಿರೋಧಿಸಿದರು. 'ಅವಳು ಓದಿದರೆ ಜನ ಏನು ಹೇಳ್ತಾರೆ?' ಅನ್ನುವುದು ನಮ್ಮ ಮನಸ್ಸಿನಲ್ಲಿತ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲರೂ ಅವಳ ವಿದ್ಯಾಭ್ಯಾಸ ಬಗ್ಗೆ ಕೇಳಿ ನಗುತ್ತಿದ್ದರು.  ನಾನು ಖಿನ್ನತೆಗೆ ಒಳಗಾಗಿದ್ದೆ ಮತ್ತು ಕುಡಿಯಲು ಪ್ರಾರಂಭಿಸಿದೆ. ಅನೇಕ ಬಾರಿ, ನಾನು ಹತಾಶೆಯ...

ನಾನು ನನ್ನಗೆ ತಕ್ಕ ಹೆಂಡತಿ

 ನನ್ನ ಹೆಂಡತಿ ಪುಷ್ಪಾ  ಪುಪ್ಪಳ ಸದಾ ಒಂದೇ ಮಾತು – ಅವರು ಎಷ್ಟು ಹೆಚ್ಚು ಸಂಪಾದಿಸುತ್ತಿದ್ದಾರೆ ಗೊತ್ತಾ?.ನಾನು ಯಾವಾಗಲೂ ನನ್ನ ಹೆತ್ತವರನ್ನು ದೂಷಿಸುತ್ತೇನೆ ಮತ್ತು  ಎಲ್ಲ ಅಣ್ಣನಿಗೆ ಕೊಟ್ಟಿದ್ದರೆಂದು ಯೋಚಿಸುತ್ತಿದ್ದೆ. ಇನ್ನು ನನ್ನ ಯೌವನದ ದಿನಗಳನ್ನು ಹಿಂತಿರುಗಿ ನೋಡಿದಾಗ,, ನನ್ನ ಮಗ ಈಗ ಏನು ಮಾಡುತ್ತಿದ್ದಾನೋ, ನಾನೂ ಅದೇ ಮಾಡುತ್ತಿದ್ದೆ – ಸ್ನೇಹಿತರ ಜೊತೆ ಪಾರ್ಟಿ, ಕ್ರಿಕೆಟ್ ಆಟವಾಡುವುದು, ಇಷ್ಟೆ ಚಿಂತೆ ಮಾಡದೇ, ಒಂದು ಕ್ಷಣಿಕ ಜೀವನ.  ನನ್ನ ಅಣ್ಣನಾದ ರಾಜು ಯಾವಾಗಲೂ ಭವಿಷ್ಯದ ಬಗ್ಗೆ ಯೋಜನೆ ಹಾಕಿಕೊಂಡಿದ್ದ. ‘ಐದು ವರ್ಷಗಳ ನಂತರ, ಹೀಗೆ ಹೀಗೆ ಮಾಡೋಣ’ ಎಂದಿದ್ದ. ನಮ್ಮ ತಂದೆಯಾದ ರಾಮಯ್ಯ ಜಮೀನು ಸಮವಾಗಿ ಹಂಚಿಕೊಂಡರು. ನಾನು ಒಂದು ಹಸು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದೆ, ಇಷ್ಟೆ ನನ್ನ ದಿನ ಕಳೆದಿತ್ತು. ನನ್ನ ಅಣ್ಣ ರಾಜು ಹತ್ತು ಹಸುಗಳನ್ನು ತೆಗೆದುಕೊಂಡು ಅದರ ಹಾಲು ಮಾರುತ್ತಿದ್ದ. ಅವನು ಯಾವಾಗಲೂ ದೊಡ್ಡದಾಗಿ ಯೋಚಿಸುತ್ತಿದ್ದ.ಅದಕ್ಕಾಗಿಯೇ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ನನ್ನ ಅತ್ತಿಗೆ ಗೌರಿ ಅವನನ್ನು ಬೆಂಬಲಿಸಿದ್ದಳು.ಆದರೆ ನನ್ನ ಹೆಂಡತಿ ಪುಷ್ಪಾ ಕೂಡ  ನನ್ನಂತೆಯೇ . ಯಾವಾಗಲೂ ಯಾವ ದೊಡ್ಡ ನಿರ್ಣಯ ತಗೊಳ್ಳುವುದಕ್ಕೆ ಸಿದ್ಧ ಇಲ್ಲ. ‘ಅವರು ಎಷ್ಟು ಸಂಪಾದಿಸುತ್ತಿದ್ದಾರೆ’ ಎಂಬುದನ್ನು ಮಾತ್ರ ಹೇಳುತ್ತಾಳೆ. ಆದರೆ ಏಕೆ ಅವರು ಹೆಚ್ಚು ಸಂಪಾದಿಸುತ್ತಿದ್ದಾರೆ ಎಂದು ನ...

ಜಾತಕದ ವಾಸ್ತವ ಮತ್ತು ಸತ್ಯದ ಬೆಳಕು

 ನಮ್ಮ ಹಳ್ಳಿಯ ತಂಗಾಳಿ ಯಾವಾಗಲೂ ಮನಸ್ಸಿಗೆ ಚೈತನ್ಯ ತುಂಬುವಂತಹುದಾಗಿತ್ತು.ನಮ್ಮ ಮಧ್ಯಮವರ್ಗದ ಮನೆ ಸದಾ ಸಂತೋಷದಿಂದ ತುಂಬಿರುತ್ತಿತ್ತು, ಆದರೆ ಕೆಲವೊಮ್ಮೆ ಜೀವನ ತನ್ನದೇ ಆದ ಸವಾಲುಗಳನ್ನು ನಮ್ಮ ಮುಂದೆ ತಂದಿತ್ತು. ನನ್ನ ಜನನಕ್ಕೆ, ನಮ್ಮ ಕುಟುಂಬದಲ್ಲಿ ಹೊಸ ಆಶಾಕಿರಣ ಹೊಳೆಯಿತು. "ಈ ಮಗುವಿನ ಜಾತಕ ಶ್ರೇಷ್ಠ, ಇದರಿಂದ ಕುಟುಂಬದಲ್ಲಿ ಪುಣ್ಯ ಬರುತ್ತದೆ" ಎಂದು ತಂದೆ ಜ್ಯೋತಿಷ್ಯ ಹೇಳಿಕೆಗೆ ಭರವಸೆ ಇಟ್ಟುಕೊಂಡಿದ್ದರು. ಆದರೆ, ನನ್ನ ಎರಡನೇ ಅಕ್ಕ ಸಾವಿತ್ರಿ ಹುಟ್ಟಿದಾಗ, ಪರಿಸ್ಥಿತಿ ಬದಲಾಗಿತ್ತು. ಅವಳ ಜಾತಕ ತಂದೆಗೆ ಅಸಹಜವಾಗಿದ್ದಂತೆ ಕಾಣಿಸಿತು. 'ಈ ಜಾತಕ ಒಳ್ಳೆಯದಿಲ್ಲ,' ಎಂದು ಅವರು ನಿಶ್ಚಯಿಸಿ, ಕುಟುಂಬದ ಮೇಲೆ ಆರ್ಥಿಕ ಮತ್ತು  ಮಾನಸಿಕ ಒತ್ತಡವನ್ನು ಸೃಷ್ಠಿಸಿದರು. ಸಮಯ ಸಾಗಿದಂತೆ, ತಂದೆ ಅವಳಲ್ಲಿ ಮತ್ತಷ್ಟು ಕಠಿಣ ಮನಸ್ಸು ಮಾಡಿಕೊಂಡರು. ಇಂಜಿನಿಯರಿಂಗ್ ಓದಲು ಸೇರಿದ್ದಾಗ, 'ಈಕೆ ನಮ್ಮ ಕುಟುಂಬಕ್ಕೆ ಹೊರೆ' ಎಂದು ಅವಳಿಗೆ ಹೀಯಾಳಿಸಿದರು. ಆದರೆ ಸಾವಿತ್ರಿ ಅದನ್ನು ಮನದಟ್ಟು ಮಾಡಿಕೊಂಡಿಲ್ಲ. ಆಕೆ ಯಾವತ್ತೂ ಧೈರ್ಯವಂತಿಕೆ, ಪರಿಶ್ರಮ, ಮತ್ತು ತಾಳ್ಮೆಯ ಸಂಕೇತವಾಗಿದ್ದಳು. ಹಣಕಾಸಿನ ಸಮಸ್ಯೆಗಳನ್ನು ಹಾದುಹೋಗುತ್ತ, ಕೊನೆಗೆ ಆಕೆ ತನ್ನ ಕೆಲಸವನ್ನು ಗಳಿಸಿದರು. ಒಂದು ಕೆಲಸ ಮಾತ್ರವಲ್ಲ, ಆಕೆ ಇಡೀ ಕುಟುಂಬದ ಹೊಣೆಗಳನ್ನು ತನ್ನ ಮೇಲಾಗಿಸಿಕೊಂಡು, ಇಡೀ ಮನೆಯ ನಗು ತಂದುಕೊಟ್ಟಳು. ತಂದೆ ನನಗೆ ಭಾಗ್ಯ...

ಪ್ರೀತಿ ಎಂಬ ಬಲೆ

 ನಾನು ಇತರ ಅನೇಕ ಯುವಕರಂತೆ ಕೆಲಸ ಮಾಡಲು ಬೆಂಗಳೂರಿಗೆ ಹೋಗಿದ್ದೆ. ನನ್ನಲ್ಲಿ ಒಂದು ಸಣ್ಣ ಹಳ್ಳಿಯಿಂದ ದೊಡ್ಡ ನಗರಕ್ಕೆ ಬರುವುದು ಗಮನಾರ್ಹ ಬದಲಾವಣೆಯಾಗಿದೆ. ಗೀತಾ ಮತ್ತು ಮಮತಾ ಎಂಬ ಇಬ್ಬರು ರೂಮ್‌ಮೇಟ್‌ಗಳೊಂದಿಗೆ ನಾನು ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ಉಳಿದುಕೊಂಡೆ, ಇಬ್ಬರೂ ಎಂಎನ್‌ಸಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮಮತಾಗೆ ಪ್ರವೀಣ್ ಎಂಬ ಗೆಳೆಯನಿದ್ದ, ಅವರು ಒಂದೇ ಕಾಲೇಜ್ ನಲ್ಲಿ ಓದಿದ್ದರೂ.ಮಮತಾ 4 ವರ್ಷ ಹಿಂದೇನೇ ಬೆಂಗಳೂರಿಗೆ ಬಂದ ರು .ಪ್ರವೀಣ್ ತನ್ನ ಫೇಲ್ ಆದ ವಿಷಯವನ್ನು ಪಾಸ್ ಮಾಡಿ ವಿಷಯವನ್ನು  2 ವರ್ಷಗಳ ನಂತರ ಬಂದನು. ಡಿಗ್ರಿ ಮುಗಿಸಿ ಎರಡು ವರ್ಷ ಕಳೆದರೂ ಪ್ರವೀಣ್‌ಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ. ಪ್ರವೀಣ್ ನಿರುದ್ಯೋಗಿ ಎಂಬುದು ಮಮತಾಗೆ ತಿಳಿದಿತ್ತು ಮತ್ತು ಪದವಿ ಮುಗಿದ ನಂತರ ಕೆಲಸ ಹುಡುಕುತ್ತಾ ಸಮಯ ಹಾಳು ಮಾಡಿದ್ದಾನೆ ಎಂದು ಚಿಂತೆ ಪಡುತ್ತಿದ್ದಳು ಇಷ್ಟೆಲ್ಲಾ ಆದರೂ ಮಮತಾ ಪಿಜಿ ಬಾಡಿಗೆ, ಊಟ, ಇತರೆ ಖರ್ಚು ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಅವಳು ತನ್ನ ತಂಗಿಯ ಶಿಕ್ಷಣವನ್ನು ಕುಟುಂಬದ ವೆಚ್ಚ  ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಹೊಂದಿದ್ದಳು, ಇನ್ನೂ ಪ್ರವೀಣ್‌ನನ್ನು ನೋಡಿಕೊಳ್ಳುವ ಜವಾಬ್ದಾರಿ. ಮತ್ತೊಂದೆಡೆ ಪ್ರವೀಣ್ ಪ್ರತಿದಿನ ರೆಸ್ಟೋರೆಂಟ್‌ಗಳಲ್ಲಿ ಊಟ ಮಾಡುತ್ತಿದ್ದರೆ, ಮಮತಾ PG ಆಹಾರ ಇಷ್ಟವಿಲ್ಲವಾದರೂ ಸಹಿಸಿಕೊಳ್ಳುತ್ತಿದ್ದಳು.. ಒಂದು ದ...

Rise Above the Noise

Rekha, a girl from a middle-class family, was born after many years of her parents' marriage, making her a precious child to her aging parents. After completing her PUC (Pre-University Course), she had to leave college to help her parents, who were involved in agriculture. Rekha worked in the fields and took care of her blind mother, who couldn't walk. She supported her mother in every way possible. In her free time, Rekha watched YouTube videos. One day, she thought, "Why don't I start my own YouTube channel?" Even though she had no idea how to begin, she started watching content creator videos and asked for help from those who were already successful on YouTube. Eventually, she started her channel and began uploading videos. However, she received many negative comments, which made her feel sad and consider quitting. The next day, she thought, "I'll upload one more video and then stop." Again, she received bad comments, but she also noticed a few en...

ಪ್ರಪಂಚದಾಚೆ ಕನಸುಗಳ ಹಾದಿ: ಅಂತ್ಯದಲ್ಲಿ ಖಾಲಿಹಸ್ತ

 ಸಂದೇಶ್‌ಗೆ ಇಬ್ಬರು ಸಹೋದರರು ಮತ್ತು ನಾಲ್ವರು ಸಹೋದರಿಯರು.ಅಣ್ಣ ಸಂಜಯ್, ತಮ್ಮ ಸಂತೋಷ್.ಸಂಧ್ಯಾ, ಸವಿತಾ, ಸುಮಿತ್ರಾ ಮತ್ತು ಸುಜಾತ ತಂಗಿಯರು. ಸಹೋದರರಿಗೆ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ.10 ನೇ ತರಗತಿಯಲ್ಲಿ ಅನುತ್ತೀರ್ಣ.ಆದರೆ ಸಂದೇಶಗೆ ಓದಲು ತುಂಬಾ ಆಸಕ್ತಿ.ಡಿಪ್ಲೊಮಾವನ್ನು  ಮುಗಿಸಿದ.ಆದರೆ  ತಂದೆ ತಂಗಿಯರಿಗೆ ಓದಲು ಅವಕಾಶ ನೀಡಲಿಲ್ಲ. ಸುದೇಶ್‌ಗೆ ವಿದೇಶದಲ್ಲಿ ಕೆಲಸ ಸಿಕ್ಕಿತು.ಅದು ಅವನ ಜವಾಬ್ದಾರಿಯನ್ನು ಹೆಚ್ಚಿಸಿತು.ಸಂಜಯ್ ವ್ಯಾಪಾರ ಆರಂಭಿಸಲು, ಮನೆ ಕಟ್ಟಿಲು,ಹಣ ಕೇಳಿದರು.ಮದುವೆಯೂ ಆಯಿತು. ಆದರೆ, ಸಂಜಯ್ ಕುಟುಂಬದ ಯಾವುದೇ ಜವಾಬ್ದಾರಿಯನ್ನು ಹೊರಲು ಸಿದ್ಧರಿರಲಿಲ್ಲ. ತಂಗಿಯರ ಮದುವೆ ಮಾಡುವ ಜವಾಬ್ದಾರಿಯೂ ಸಂದೇಶ್ ಮೇಲೆ ಬಿದ್ದಿತ್ತು. ಮೊದಲ ತಂಗಿ ಸಂಧ್ಯಾಳ ಮದುವೆ. ಆ ಸಮಯದಲ್ಲಿ ತಾಯಿ ಕಮಲಾ ಅನಾರೋಗ್ಯ ಸಂದೇಶ್ ಚಿಕಿತ್ಸೆಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ, ಆದರೆ ದುರದೃಷ್ಟವಶಾತ್ ಅವರು ನಿಧನರಾದರು. ಈಗ, ಸಂದೇಶನ ಬಳಿ ಹಣವಿಲ್ಲ, ಆದರೆ ಅವನು ಇನ್ನೂ ತನ್ನ ಉಳಿದ ಮೂವರು ತಂಗಿಯರ ಮದುವೆಯನ್ನು ಮಾಡಬೇಕಾಗಿತ್ತು. ತಮ್ಮಸಂತೋಷ್ ಭವಿಷ್ಯದಲ್ಲಿ ತನಗೆ ಬೆಂಬಲ ನೀಡುತ್ತಾನೆ ಎಂದು ಅವರು ಭಾವಿಸಿ. ಸಂತೋಷ್‌ಗಾಗಿ ಆಟೋ ರಿಕ್ಷಾವನ್ನು ಸಹ ಖರೀದಿಸಿದ. ಸಂದೇಶ್ ವರದಕ್ಷಿಣೆ ತೆಗೆದುಕೊಂಡು ತನ್ನ ಎರಡನೇ ತಂಗಿ ಸವಿತಾಳ ಮದುವೆಯನ್ನು ಏರ್ಪಡಿಸಿದ್ದ.ಸಂತೋಷ್ ಗೆ ಮದುವೆ ಮಾಡಿಸಿ  ಮೂರನೇ ತಂ...

ನಂಬಿಕೆ, ಕನಸು ಮತ್ತು ವಾಸ್ತವ

 ರಾಜೇಶ್ ಮತ್ತು ರವಿ ಸೋದರ ಸಂಬಂಧಿಗಳಾಗಿದ್ದು, ಇಬ್ಬರೂ ಒಂದೇ ವಯಸ್ಸಿನವರು ಮತ್ತು ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ರವಿ ತನ್ನ ಓದು ಮತ್ತು ಸರ್ಕಾರಿ ನೌಕರಿ ಪಡೆಯುವ ಕನಸುಗಳ ಬಗ್ಗೆ ಗಂಭೀರವಾಗಿರುತ್ತಾನೆ. ರವಿ ತಂದೆ ತಾಯಿಗಳು ಆರ್ಥಿಕವಾಗಿ ಬೆಂಬಲ ನೀಡುವುದಿಲ್ಲ. ಹೀಗಾಗಿ,  ಟ್ಯೂಷನ್ ತರಗತಿ ತೆಗೆದುಕೊಂಡು, ಕಾಲೇಜು ಶುಲ್ಕವನ್ನು ನಿಭಾಯಿಸುತ್ತಾನೆ. ತಾನು ಯಾವಾಗಲೂ ಸ್ವಾವಲಂಬಿಯಾಗಿ ಕೆಲಸ ಮಾಡುತ್ತಾನೆ. ಆದರೆ, ರಾಜೇಶ್‌ರ ತಂದೆ ತಾಯಿಗಳು ಅವನನ್ನು ಸ್ವಾವಲಂಬಿಯಾಗಿ ಕೆಲಸ ಮಾಡಲು ಒಪ್ಪುವುದಿಲ್ಲ. ಅವರು ತಮ್ಮ ಮಗ ಶ್ರೀಮಂತ ಕುಟುಂಬದ ಹುಡುಗಿಯನ್ನು ಮದುವೆಯಾಗಬೇಕೆಂದು ಕನಸು ಕಾಣುತ್ತಾರೆ ಮತ್ತು ಅವರು ಅವನನ್ನು ನಿರಂತರವಾಗಿ ಮುದ್ದಿಸುತ್ತಾರೆ.ಈ ಕಾರಣದಿಂದ ರಾಜೇಶ್ ಎಂದಿಗೂ ಕಷ್ಟಪಟ್ಟು ಕೆಲಸ ಮಾಡಿಲ್ಲ. ರವಿಯ ಕುಟುಂಬವು ಅವನ ಕಠಿಣ ಪರಿಶ್ರಮವನ್ನು ನಂಬುತ್ತಾರೆ ಮತ್ತು ಅವನ ಗುರಿಗಳನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ. ಅಂತಿಮವಾಗಿ, ರವಿಯು ಸರ್ಕಾರಿ ಕೆಲಸ ಮತ್ತು ಶ್ರೀಮಂತ ಕುಟುಂಬದ ಹುಡುಗಿಯನ್ನು ಮದುವೆಯಾಗುತ್ತಾನೆ. ಆದರೆ, ರಾಜೇಶ್ ಇನ್ನೂ ಶ್ರೀಮಂತ ಹುಡುಗಿಯನ್ನು ಹುಡುಕುತ್ತಲೇ ಇದ್ದಾನೆ, ಆದರೆ ಅವನೊಂದಿಗೆ ಮದುವೆಯಾಗಲು ಯಾರೂ ಸಹಮತಿಸಲಿಲ್ಲ.

ಅತಿಯಾದ ಕಾಳಜಿ: ಮಗನ ಮೌಲ್ಯವನ್ನು ಕಳೆದುಕೊಂಡು

  ಅಂದು ಕೃಷ್ಣಾಷ್ಟಮಿ ಹಬ್ಬ, ತಾಯಿ ರುಕ್ಮಿಣಿ ತುಂಬಾ ಸಂತೋಷಪಟ್ಟರು. ನೆರೆಹೊರೆಯವರು, ಸ್ನೇಹಿತರು, ಸಂಬಂಧಿಕರು ಕೂಡ ಸಂಭ್ರಮಾಚರಣೆಗೆ ನೆರೆದಿದ್ದರು. ಎಲ್ಲರೂ ಅಡುಗೆ ಮಾಡಲು ಪ್ರಾರಂಭಿಸಿದರು, ರಾಜೇಶನ್ನು ತನ್ನ ತಾಯಿಗೆ ಸಹಾಯ ಮಾಡಲು ಬಂದನು. ಅವನು ಕತ್ತರಿಸಲು ಕೆಲವು ಆಲೂಗಡ್ಡೆಗಳನ್ನು ತಂದ, ಆದರೆ ಅವನ ತಾಯಿ ಅವನನ್ನು ಬಿಡಲಿಲ್ಲ. ಅವುಗಳನ್ನು ಹೇಗೆ ಕತ್ತರಿಸಬೇಕೆಂದು ಅವನಿಗೆ ತಿಳಿದಿಲ್ಲ ಎಂದು ಅವಳು ಹೇಳಿದಳು. ರಾಜೇಶ್ ಪ್ರಯತ್ನಿಸಿದ, ಆದರೆ ಅವರು ಆಲೂಗಡ್ಡೆಯನ್ನು ಸರಿಯಾಗಿ ಹಿಡಿದಿಲ್ಲ ಎಂದು ಮತ್ತೆ ಹೇಳಿದರು. ಮತ್ತೆ, ಪ್ರಯತ್ನಿಸಿದ "ನಿನ್ನ ಬೆರಳುಗಳನ್ನು ಕತ್ತರಿಸಬೇಡ" ಎಂದು ಮತ್ತೆ ಎಚ್ಚರಿಸಿದಳು. ಅವನು ಮತ್ತೊಮ್ಮೆ ಪ್ರಯತ್ನಿಸಿದನು, ಆದರೆ ಅವಳು ಅವನನ್ನು ಮುಂದುವರಿಸಲು ಅನುಮತಿಸಲಿಲ್ಲ. ಅಂತಿಮವಾಗಿ, ಅವನು ಕೈಬಿಟ್ಟ. ಇಷ್ಟು ಚಿಕ್ಕ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ರಾಜೇಶನಿಗೆ ನಾಚಿಕೆಯಾಗಿ ತಲೆ ತಗ್ಗಿಸಿ ಪಕ್ಕಕ್ಕೆ ಸರಿದ. 35 ವರ್ಷ ವಯಸ್ಸಿನಲ್ಲೂ, ಅವ ಇನ್ನೂ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನಂಬಲಿಲ್ಲ. ಇದು ಅತಿಯಾದ ರಕ್ಷಣೆಯೇ? ಎಲ್ಲರೂ ಅವನನ್ನು ನೋಡಿದರು - ಕೆಲವರು ನಕ್ಕರು, ಕೆಲವರು ಆಶ್ಚರ್ಯಪಟ್ಟರು.

ರೈಲು ಪ್ರಯಾಣ

Image
 ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲಿನಲ್ಲಿ ಸಂಪೂರ್ಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು. ಯಾರೋ ಬಲವಂತವಾಗಿ ನನ್ನನ್ನು ಒಳಗೆ ತಳ್ಳಿದರು. ಹೆಂಗಸರು ಮಾತ್ರ ಕುಳಿತುಕೊಳ್ಳುವ ವಿಭಾಗದಲ್ಲಿ, ಕೆಲವರು ಜಾಗ ಮಾಡಿಕೊಟ್ಟು, ನಾನು ಕುಳಿತಿದ್ದೆ. ನನ್ನ ಎದುರು ಇಬ್ಬರು ಸಹೋದರಿಯರು ಕುಳಿತಿದ್ದರು, ಇಬ್ಬರೂ ಮದುವೆಯಾಗಿದ್ದವರು. ಅವರ ಮಾತುಕತೆ ಕೇಳಿದಾಗ, ನಾಲ್ಕು ಸಹೋದರಿಯರು ಇರಬಹುದು ಎಂದು ಅಂದ್ಕೊಂಡೆ. ಅವರಲ್ಲಿ ಅವರ ಕೊನೆಯ ತಂಗಿಯ ಮದುವೆ ಈ ವಾರವಂತೆ. ಆದಕ್ಕಾಗಿ ಊರಿಗೆ ಹೊರಟಿದ್ದರು. ನಾನು ಅವರ ತಮಾಷೆಯ ಸಂಭಾಷಣೆಗಳನ್ನು ಕೇಳುತ್ತಾ ಕುಳಿತ ನನಗೆ ಮೈಸೂರ್ ತಲುಪಿದೆ ಗೊತಾಗಲಿಲ್ಲ.ಈ ರೀತಿಯ ಸಂಭಾಷಣೆ ಕೇಳದೆ ಅದೆಷ್ಟು ವರ್ಷಗಳೇ ಕಳೆದಿದೆ ಅನಿಸುತಿತ್ತು.

ಕಾಂತಾರದ ಅನುಭವದಲ್ಲಿ ಮಂಗಲತಿಯ ನೆನಪು

 ಎಂತಹ ಶಿಸ್ತಿನ ಸಾಲು! 30 ರಿಂದ 35 ಒಟ್ಟಿಗೆ ಹೋಗುತ್ತವೆ.ಗಂಗಾ, ಪೂಜಾ, ಮಂಗಲತಿ, ಗೌರಿ, ಲಕ್ಷ್ಮಿ, ಗುಂಡ, ಕರಿಯ, ನಂದಿ, ಪುಣ್ಯ, ಕಾಳಿ.... ಬೆಳಿಗ್ಗೆ ಆಹಾರವನ್ನು ತಿಂದು.ಪ್ರತಿದಿನವೂ ಕಾಡಿಗೆ ಜಮ್ಮಿ ಮತ್ತು ರಾಖಿಯೊಂದಿಗೆ ಹೋಗುವುದು. ಓಡುತ್ತಾ, ಮಣ್ಣಿನ ಗುಡ್ಡೆ ಮೇಲೆ ಹಾರುತ್ತಾ, ಹಾಯಿತ್ತಾ ತಲೆಗೆ ಮಣ್ಣು ಮೆತ್ತಿಸಿಕೊಂಡು, ಓಡುವುದು,   ಅದೆಂಥ ವಿನೋದ.ಜೊತೆಗೆ ಬೆಳ್ಳಕ್ಕಿಗಳು, ನಕ್ಕು ನಕ್ಕು ಸಾಕಾಗುತ್ತಿತ್ತು. ಅಂದು ಚಳಿಗಾಲ,ಹುಲ್ಲು ಬೆಳೆಯುವ ಸಮಯ, ಚಳಿಯ ಹಿಮದಲ್ಲಿಯೂ ತಮ್ಮ ಪ್ರತಿದಿನ  ದಿನಚರಿ ಬೆಳಿಗ್ಗೆ 7:30 ರಿಂದ 8 ಗಂಟೆ   ಕಾಡಿಗೆ ಹೋಗುವುದು.  ಸಂಜೆ 4 ರಿಂದ 4:30 ರ ಸುಮಾರಿಗೆ ಮನೆಗೆ ಹಿಂದಿರುಗು ವುದು. ಗೇಟ್ ಮುಂದೆ ನಿಂತು,ಅಂಬಾ" ಎಂದು ಕರೆದು ಕೊಟ್ಟಿಗೆ ಮನೆಗೆ ಪ್ರವೇಶಿಸ. ಒಂದು ದಿನ, ಮಂಗಲತಿ ಕಾಡಿನಿಂದ ಹಿಂತಿರುಗಲಿಲ್ಲ.ಹುಲ್ಲು ಚೆನ್ನಾಗಿ ಬೆಳೆಯುತ್ತಿದ್ದರಿಂದ ಅವಳು ಹೊರಗೇ ಇರಬಹುದೆಂದು ನಾವು ಭಾವಿಸಿದ್ದೇವು.ಮರುದಿನವೂ ಸಹ ಹಿಂತಿರುಗದಿದ್ದಾಗ,  ತಾಯಿ ಮತ್ತು ನಾನು ಅವಳನ್ನು ಹುಡುಕಲು ಪ್ರಾರಂಭಿಸಿದೆವು.ಕಲ್ಕುಡ ದೈವಸ್ಥಾನದ ಬನ ಒಳಗೆ ಇರುವುದು ಕಾಣಿತು.ನಾವು ಬನದ ಒಳಗೆ ಹೋಗುದಿಲ್ಲ.ನಾವು ಅವಳ ಹೆಸರನ್ನು ಕರೆದಾಗ, ಅವಳು ತನ್ನ ಮುಖವನ್ನು ಎತ್ತಿ ನೋಡಿದಳು, ಅವಳ ದೇಹವು ನಡುಗುತಿತ್ತು. ಕಾಂತಾರ ಸಿನಿಮಾದ ದೃಶ್ಯದಲ್ಲಿ ಇದ್ದಂತೆ ಆವೇಶಾದಿದ್ದಳು....

ಹುಚ್ಚು ಪ್ರೀತಿ

ಅರೆ, ನಾನು ಶ್ವೇತಾಳನ್ನು ಬೆಂಗಳೂರಿನಲ್ಲಿ ನೋಡಿದೆ. ನಾವು ಇಬ್ಬರೂ ಒಟ್ಟಿಗೆ ಓದಿ ಎಷ್ಟೋ ವರ್ಷಗಳಾಯಿತು. ನಾವು ಡಿಗ್ರಿ ಮಾಡುವಾಗ, ಹಾಸ್ಟೆಲ್‍ನಲ್ಲಿ ಜೊತೆ ಇರ್ತಿದ್ವಿ. ನಮ್ಮ ಕೆಲವು ಉತ್ತಮ ದಿನಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ,  ದೊಡ್ಡ ಕನಸುಗಳನ್ನು ಹೊಂದಿದ್ದೇವೆ ಮತ್ತು ಪರಸ್ಪರ ಬೆಂಬಲಿಸುತ್ತಿದ್ದೆವು.ಅವಳು ತನ್ನ ಗಂಡನನ್ನೂ, ಮಗುವನ್ನೂ ಪರಿಚಯಿಸಿದಳು. ಅವಳ ಮುದ್ದಾದ ಕುಟುಂಬವನ್ನು ನೋಡಿದಾಗ, ನನಗೆ ಥಟ್ಟನೆ ನಮ್ಮ ಕಾಲೇಜು ದಿನಗಳು ನೆನಪಾದವು.ನನಗೆ ಪರೀಕ್ಷೆಯ ದಿನದೊಂದು ಘಟನೆ ನೆನಪಿದೆ. ಹಿಂದಿನ ರಾತ್ರಿ, ನಾನು ಇಡೀ ರಾತ್ರಿ ಓದಿದ್ದೆ, ಆದರೆ ಶ್ವೇತಾ ಬೇಗನೆ ಮಲಗಿಬಿಟ್ಟಳು. ಮರುದಿನ ಬೆಳಗ್ಗೆ, ನಾನು ಪರೀಕ್ಷೆಗೆ ಸಿದ್ಧಗೊಂಡೆ, ಆದರೆ ಶ್ವೇತಾ ಇನ್ನೂ ನಿದ್ದೆಯಲ್ಲಿ ಮಲಗಿದ್ದಳು. ನಾನು ಅವಳನ್ನು ಎಬ್ಬಿಸಿ, ಪರೀಕ್ಷೆ ಹಾಲ್‍ಗೆ ಹೋದೆ, ಆದರೆ ಅವಳು ಪರೀಕ್ಷೆಗೆ ಹಾಜರಾಗಲಿಲ್ಲ.ಪರೀಕ್ಷೆಯ ನಂತರ ನಾನು ಹಾಸ್ಟೆಲ್‍ಗೆ ಬಂದು ನೋಡಿದಾಗ, ಶ್ವೇತಾ ಅತ್ತು ಅವಳ ದಿಂಬು ಸಂಪೂರ್ಣವಾಗಿ ನೆನೆಸಿತ್ತು. ನಾನು ಅವಳನ್ನು ಏನಾಯ್ತು ಅಂತ ಕೇಳಿದಾಗ, ಅವಳು ಉತ್ತರಿಸಲಿಲ್ಲ.ನಾನು ನನ್ನ ಮೊಬೈಲ್ ರೂಮ್‍ನಲ್ಲಿ ಬಿಟ್ಟು ಹೋಗಿದ್ದೆ, ಪರೀಕ್ಷೆ ಮುಗಿಸಿಕೊಂಡು ಬಂದ ಮೇಲೆ ನೋಡಿದಾಗ, ಶ್ವೇತಾ ನನ್ನ ಫೋನ್ ಬಳಸಿಕೊಂಡು, ಒಂದೇ ನಂಬರ್‍ಗೆ ಹಲವಾರು ಬಾರಿ ಕರೆ ಮಾಡಿ, ಮೆಸೇಜ್ ಕಳುಹಿಸಿದ್ದಳು. ಆದ್ರೆ, ಪ್ರತಿಕ್ರಿಯೆ ಬಂದಿರಲಿಲ್ಲ. ನಾನು ಮತ್ತೆ ಕೇಳಿದಾ...

ಸುಮಾಳ ಕನಸಿನ ಕಾರು

 ಬಾಲ್ಯದಿಂದಲೂ ಸುಮಾಗೆ ಸ್ವಂತ ಕಾರು ಹೊಂದುವ ಕನಸು. ಕಾರನ್ನು ನೋಡಿದಾಗಲೆಲ್ಲಾ ಅವಳಿಗೆ ಆಕರ್ಷಣೆ ಮೂಡುತ್ತಿತ್ತು. ಚೆನ್ನಾಗಿ ಓದಿದರೆ ಮುಂದೊಂದು ದಿನ ಕಾರು ಕೊಳ್ಳಬಹುದು ಎಂದುಕೊಂಡಳು. 10 ನೇ ತರಗತಿಯಲ್ಲಿ, ಅವಳು ಕಷ್ಟಪಟ್ಟು ಓದಿದಳು,  ಆದರೆ ಅವಳ ತಂದೆ ಮುಂದೆ ಓದಲು ಬಿಡಲಿಲ್ಲ . ಅದರ ನಂತರ, ಅವಳು ಹಣ ಸಂಪಾದಿಸಲು ಬೀಡಿ ಕಟ್ಟಿ,ದುಡ್ಡು ಉಳಿಸಲು ಪ್ರಾರಂಭಿಸಿದಳು.ಅಂತಿಮವಾಗಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿ ಮತ್ತು ಅದನ್ನು ಚಲಾಯಿಸಲು ಪ್ರಾರಂಭಿಸಿದಳು.ಯಾರೋ ಆಕೆಗೆ ಕಾರನ್ನು ಉಡುಗೊರೆಯಾಗಿ ನೀಡಿರಬೇಕು ಎಂದು ಜನರು ಗಾಸಿಪ್ ಪ್ರಾರಂಭಿಸಿದರು.ಕಾರಿಗೆ ಖರ್ಚು ಮಾಡುವ ಬದಲು  ಮದುವೆಗೆ ಆಗುತಿತ್ತು. ನಿರಾಸೆಯಿಂದ ಸುಮಾ ಕಾರು ಮಾರಿದಳು. ಎಲ್ಲರೂ ಮತ್ತೆ ಮಾತನಾಡಲಾರಂಭಿಸಿದರು.ಇದರಿಂದ ದುಃಖಿತಳಾದಳು. "ನನಗೆ ಇಷ್ಟವಾದದ್ದನ್ನು ನಾನು ಮಾಡಲಾರೆ" ಎಂದು ಯೋಚಿಸಿದಳು.ಇದನ್ನು ಕಂಡ  ತಂದೆ ತನ್ನ ತಪ್ಪನ್ನು ಅರಿತು ಅವಳ ಕನಸುಗಳನ್ನು  ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಈಗ ಅವಳು ಅವಳ ಮದುವೆಗೆ ಮತ್ತು ವರದಕ್ಷಿಣೆಯಾಗಿ ಭಾವಿ ಗಂಡನಿಗೆ ಕಾರ್ ಗಿಫ್ಟ್ ಮಾಡಿದಳು.

ಅಜ್ಜನ ಸ್ವಾಭಿಮಾನ

 ಅಜ್ಜ 10 ವರ್ಷದಾಗಿದ್ದಾಗ, ಅವರ ತಂದೆ ನಿಧನರಾದರು. ಆ ಸಮಯದಲ್ಲಿ, ಅವರು ಮೂರನೇ ತರಗತಿಯಲ್ಲಿ ಓದುತ್ತಿದ್ದರು.  ಅವರು ಶಾಲೆಯಿಂದ ಮನೆಗೆ ವಾಪಸ್ಸು ಬಂದಾಗ, ಅವರ ತಾಯಿ ಅತ್ತುಕೊಂಡು ಕುಳಿತಿದ್ದರು. ಅವರ ಮಾವನವರು ಏನೋ ಹೇಳಿದುದರಿಂದ ತಾಯಿ ದುಃಖಿತರಾದರು. ಆ ದಿನವೇ, ಅವರು ಶಾಲೆಯನ್ನು ಬಿಟ್ಟು, ಹೋಟೆಲ್‌ನಲ್ಲಿ ಗ್ಲಾಸ್ ಕ್ಲೀನರ್ ಕೆಲಸ ಆರಂಭಿಸಿದರು. ನಂತರ ಅವರು ಒಂದು ಮನೆ ಬಾಡಿಗೆಗೆ ತೆಗೆದುಕೊಂಡು, ತಾಯಿಯನ್ನು ತಮ್ಮ ಜೊತೆಗೆ ಕರೆದುಕೊಂಡು ಬಂದರು. ಸಮಯದ ನಂತರ, ಅವರು ತಮ್ಮ ವ್ಯವಹಾರವನ್ನು ಹಂತ ಹಂತವಾಗಿ ಬೆಳೆಸಿ, ಸ್ವಂತ ಮನೆ ಕಟ್ಟಿದರು. 16ನೇ ವಯಸ್ಸಿನಲ್ಲಿ ಅವರು  ಅಜ್ಜಿಯನ್ನು ಮದುವೆ ಮಾಡಿಕೊಂಡರು. ಇವತ್ತು  ಅಜ್ಜಿ ಈ ಕಥೆಯನ್ನು ಹೇಳುವಾಗ,ಹೆಮ್ಮೆ ಹಾಗೂ ಕಣ್ಣಿನಲ್ಲಿ ಕಣ್ಣೀರು ತುಂಬುತ್ತವೆ. User-Agent: * Disallow: /private/ # Disallows a specific directory if needed Allow: /ads/preferences/ Allow: /dtt/k Allow: /gpt/ Allow: /pagead/show_ads.js Allow: /pagead/js/adsbygoogle.js Allow: /pagead/*/show_ads_impl.js Allow: /static/glade.js Allow: /static/glade/ Allow: /tag/js/

ಆ ದಿನಗಳು

 ದಿವ್ಯಾ, ಬೆಂಗಳೂರಿನಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ, ಈಗ ಅವಳಿಗೆ ಕೆಲಸವಿಲ್ಲ ಮತ್ತು ಎಲ್ಲಾ ಜವಾಬ್ದಾರಿಗಳು ಅವಳ ಹೆಗಲ ಮೇಲೆ ಬಿದ್ದಿವೆ. ಅವಳು ತನ್ನ ಪಿಜಿ ಬಾಡಿಗೆ, ಹೆತ್ತವರ ಮೊಬೈಲ್ ರೀಚಾರ್ಜ್‌ಗಳು, ವಿದ್ಯುತ್ ಮತ್ತು ಗ್ಯಾಸ್ ಬಿಲ್ಲುಗಳು, ದಿನಸಿ ಸಾಮಾನುಗಳು, ಮತ್ತು ಸಹೋದರನ ಶಿಕ್ಷಣವನ್ನು ನಿರ್ವಹಿಸುತ್ತಾಳೆ. ಇದಕ್ಕಿಂತ ಹೊರತಾಗಿ, ಅವಳು ಕುಟುಂಬದ ಕಾರ್ಯಕ್ರಮಗಳ ಖರ್ಚುಗಳನ್ನು ಸಹ ನಿಭಾಯಿಸಬೇಕಾಗಿದೆ. ಕಳೆದ ಒಂದು ವರ್ಷದಲ್ಲಿ, ತನ್ನ ಎಲ್ಲಾ ಉಳಿತಾಯವನ್ನು ಖರ್ಚುಮಾಡಿ, ಈಗ ಅವಳ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಉಳಿದಿದೆ. ಹೆಚ್ಚುತ್ತಿರುವ ಆರ್ಥಿಕ ಒತ್ತಡದ ನಡುವೆಯೂ, ದಿವ್ಯಾ ತನ್ನ ನೈಜ ಪರಿಸ್ಥಿತಿಯನ್ನು ಪೋಷಕರಿಗೆ ಹೇಳಲು ಹೆದರುತ್ತಾಳೆ. ಪ್ರತಿಸಾರಿ ಅವಳು ತೊಂದರೆಗಳನ್ನು ಹೇಳಲು ಪ್ರಯತ್ನಿಸಿದಾಗ, ಹೆತ್ತವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕಾಗಿ ಹಿಂಜರಿಯುತ್ತಾಳೆ. ಈ ನಡುವೆ, ಆಕೆಯ ಪೋಷಕರು ಆಕೆಯ ಮದುವೆಗಾಗಿ ಸಂಬಂಧಗಳನ್ನು ಹುಡುಕುತ್ತಿದ್ದು, ಆಕೆಯ ಪೋಷಕರು ಅವಳ ಬಳಿ ಹಣವಿದೆ ಎಂದು ಭಾವಿಸಿದ್ದರು. ಆಕೆಯ ಮದುವೆಯ ವೆಚ್ಚವನ್ನು ಅವಳು ನಿರ್ವಹಿಸುತ್ತಾಳೆ ಎಂದುಕೊಂಡಿದ್ದರು. ಆದರೆ, ಈ ವೇಳೆಗೆ ಆಕೆಯ ಖಾತೆ ಸಂಪೂರ್ಣ ಖಾಲಿಯಾಗಿದೆ. ದಿವ್ಯಾ ತನ್ನ ಹೋರಾಟಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಬಹಳ ಇಚ್ಛಿಸುತ್ತಾಳೆ, ಆದರೆ ಪ್ರತಿಬಾರಿ ಪ್ರಯತ್ನಿಸಿದಾಗ ಆಕೆಯ ಧ್ವನಿ ನಿಶ್ಶಬ್ದವಾಗುತ್ತದೆ.  ಈಗಷ್ಟೇ ಕ...

ಬಾಟಲಿ ಒಳಗಿನ ನಂಟು

  ನಾನು ಲಂಡನ್‌ನಲ್ಲಿ ಮದುವೆಯಾಗಿ ಅಲ್ಲಿ ನೆಲೆಸಿದ್ದೆ. 5 ವರ್ಷಗಳ ನಂತರ, ನಾನು ಭಾರತಕ್ಕೆ ಬಂದೆ. ಈಗ ನನಗೆ ಅದಿತಿ ಮತ್ತು ದೃತಿ ಎಂಬ ಇಬ್ಬರು ಮಕ್ಕಳಿದ್ದಾರೆ.ನಾನು ನನ್ನ ತಾಯಿಯ ಮನೆಗೆ ಹೋಗುತ್ತಿರುವಾಗ, ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಿಟ್ಟು ನನಗೆ ಇದ್ದಕ್ಕಿದ್ದಂತೆ ಭೇಟಿಯಾದ.ಮೊದಲಿನಿಂದಲೂ ಕಿಟ್ಟುಯೆಂದು ಕರೆಯುವ ವಾಡಿಕೆ.ಅವನ ಮೂವರು ಹೆಣ್ಣುಮಕ್ಕಳು ನನ್ನ ವಯಸ್ಸಿನವರೇ. ಅವನ ಆರೋಗ್ಯ, ಅವನ ಹೆಂಡತಿಯ ಆರೋಗ್ಯ, ಮತ್ತು ಮಕ್ಕಳಾದ ಗೀತಾ, ಸೀತು, ಮತ್ತು ಸಾವಿತ್ರಿ ಬಗ್ಗೆ ಕೇಳಿದೆ, ಮತ್ತು ಅವರ ಮದುವೆಯ ಬಗ್ಗೆ ವಿಚಾರಿಸಿದೆ. 'ಇಲ್ಲ' ಎಂದು ಹೇಳಿದಾಗ, ಅವನ ಕಣ್ಣು ಕಣ್ಣೀರಿನಿಂದ ತುಂಬಿತು.ನಂತರ, ನಾನು ಸ್ವಲ್ಪ ಹಣ ಕೊಟ್ಟೆ.ತಕ್ಷಣ ಬಾರ್‌ಗೆ ಹೋದ. ಹಳೆ ನೆನಪು ಕಿಟ್ಟು ಪ್ರತಿದಿನ ನಮ್ಮ ಕೃಷಿ ಕೆಲಸ ಮಾಡುತ್ತಿದ್ದ. ಅವ ಬೆಳಗ್ಗೆ ತಡವಾಗಿ ಬಂದರೂ, ಸಂಜೆ ಮಾತ್ರ ಸಮಯಕ್ಕೆ ಸರಿಯಾಗಿ ಕುಡಿಯಲು ನಗರಕ್ಕೆ ಪ್ರತಿದಿನ 15 ಕಿಮೀ ಪ್ರಯಾಣ ಮಾಡುತ್ತಿದ್ದ. ನನ್ನ ಗ್ರಾಮದಿಂದ ಕೊನೆಯ ಬಸ್ ಸಂಜೆ 5 ಗಂಟೆಗೆ ಹೊರಡುತ್ತಿತ್ತು, ಮತ್ತು ಆ ಬಸ್ ರಾತ್ರಿ 9 ಗಂಟೆಗೆ ಹಿಂದಿರುಗುತ್ತಿತ್ತು

ಎಳೆಯ ವಯಸ್ಸಿನಲ್ಲಿ ದೊಡ್ಡ ಕನಸು

 ಸಾರಾಂಶ: ಪ್ರವೀಣ್ ಇಷ್ಟು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸು ಕಂಡು, ದುಡಿಮೆ ಮಾಡಿ ತಾನು, ತನ್ನ ತಂಗಿಯರು ಮತ್ತು ತನ್ನ ಕುಟುಂಬವನ್ನು ಬೆಳೆಸಿದ ಕಥೆ ಪ್ರವೀಣ್ ತಂದೆ ಕೋಟಿಯಪ್ಪ ರಾಮಯ್ಯನ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ರಾಮಯ್ಯ ಅವರ ಮಗ ರಂಜೀತ್ ಮತ್ತು ಪ್ರವೀಣ್ ಒಂದೇ ವಯಸ್ಸಿನವರು. ಯಾವಾಗಲೂ ಪ್ರವೀಣ್ಗೆ ರಂಜೀತ್ ಹಳೆಯ ಬಟ್ಟೆ ಕೊಡುವರು, ಹಾಗಾಗಿ ಬಟ್ಟೆಗೆ ಕೊರತೆ ಇರಲಿಲ್ಲ. ಆದರೂ, ಪ್ರವೀಣ್‌ಗೆ ಇದು ಇಷ್ಟವಾಗುತ್ತಿರಲಿಲ್ಲ. ಯಾವಾಗಲೂ ರಾಮಯ್ಯ ಅವರಿಗೆ ಸಿಗುವ ಮರ್ಯಾದಿ ಪ್ರವೀಣ್ ಮೇಲೆ ದೊಡ್ಡ ಪ್ರಭಾವ ಬೀರುತ್ತಿತ್ತು. ಪ್ರತಿ ಬಾರಿಗೆ, "ನಾನು ಕೂಡ ಹಾಗೆ ಆಗಬೇಕು" ಎಂದು ಕನಸು ಕಾಣುತ್ತಿದ್ದ. ಆದರೆ, ಅವನ ತಂದೆ ಕೋಟಿಯಪ್ಪ ಯಾವಾಗಲೂ "ಶ್ರೀಮಂತ ಯಾವಾಗಲೂ ಶ್ರೀಮಂತ" ಎಂದು ಹೇಳುತ್ತಿದ್ದನು, ಅದನ್ನು ಪ್ರವೀಣ್ ಒಪ್ಪಿಕೊಳ್ಳುವುದಿಲ್ಲ. ಪ್ರವೀಣ್ ತಂದೆಯೊಂದಿಗೆ ಕೆಲಸಕ್ಕೆ ಹೋಗುತ್ತಾನೆ. ಪ್ರವೀಣ್‌ಗೆ 3 ತಂಗಿಯರು ಇದ್ದರು. ಮೊದಲ ತಂಗಿ ಪ್ರಮೀಳಾ ಉತ್ತಮ ಅಂಕಗಳನ್ನು ಪಡೆದಿದ್ದಳು, ಆದರೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಎದುರಿಸಬೇಕಾಯಿತು. ಪ್ರವೀಣ್, ರಾಮಯ್ಯ ಅವರಲ್ಲಿ ಸಹಾಯ ಕೇಳಿ ಎಂದು ತಂದೆಗೆ ಹೇಳಿದ. ಆದರೆ, ಕೋಟಿಯಪ್ಪ "ಸಹಾಯ ಕೇಳಿದರೆ, ಮಕ್ಕಳನ್ನು ಹೆಚ್ಚು ವಿದ್ಯಾಭ್ಯಾಸ ಮಾಡಿಸಿದರೆ, ನೀನು ಮುಂದೆ ಅವರ ಗಂಟುಮೂಟೆ ಹೊರಬೇಕಾಗುತ್ತದೆ" ಎಂದರು. ಆದರೆ, ಪ್ರವೀಣ್ ಜವಾಬ್ದಾರಿಯನ್ನು ತೆಗ...

ಸುಮಾಳ ಜಗತ್ತು

Image
ಸುಮಾ, ಒಂದು ಹಳ್ಳಿಯ ಹುಡುಗಿ, ಪುಸ್ತಕಗಳನ್ನು ಓದಲು ಮತ್ತು ತೋಟಗಾರಿಕೆಯನ್ನು ಬಹಳ ಇಷ್ಟಪಡುತ್ತಾಳೆ. ನಗರ ಜೀವನದ ಕಾದಂಬರಿಗಳನ್ನು ಓದುತ್ತಾ, city's excitement ಅನುಭವಿಸಲು ಬೆಂಗಳೂರಿನ ಅಕೌಂಟೆಂಟ್ ಸುಮಂತ್ ಅವರನ್ನು ಮದುವೆಯಾಗಿ ಬೆಂಗಳೂರಿಗೆ ಬರುತ್ತಾಳೆ.   ಮೊದಲಿಗೆ ನಗರದ ಗಲಿಬಿಲಿಯ ಜೀವನ, ಶಾಪಿಂಗ್, ಸ್ನೇಹಿತರ ಭೇಟಿಯಿಂದ ಖುಷಿಯಾಗಿದ್ದಳು. ಆದರೆ, ಸುಮಂತ್ ಅವರ ರಜಾ ಮುಗಿದ ಮೇಲೆ, ಅವನು ಕೆಲಸಕ್ಕೆ ಹೋಗಲು ಶುರು ಮಾಡಿದಾಗ, ಸುಮಾಗೆ ಆ ಕನಸು ಕಂಡ ನಗರ ಜೀವನದಲ್ಲಿ ಒಂಟಿತನ ಕಾಡುತ್ತದೆ.   ತಮ್ಮ ಹಳ್ಳಿಯಲ್ಲಿರುವ ಸಸ್ಯಗಳ ಜೊತೆಗೆ ಸಮಯ ಕಳೆಯುವ ನೆನಪುಗಳು ಮನಸಿನಲ್ಲಿ ಮೂಡುತ್ತದೆ. ತಮ್ಮ ಮನೆಯಲ್ಲಿ ಆಹಾರ ಪಾರ್ಸೆಲ್ ಪೆಟ್ಟಿಗಳನ್ನು ಬಳಸಿಕೊಂಡು ಕೊತ್ತಂಬರಿ ಸೊಪ್ಪು ಮತ್ತು ಮೆಣಸಿನಕಾಯಿ ಗಿಡಗಳನ್ನು ಬೆಳೆಸಲು ಆರಂಭಿಸುತ್ತಾಳೆ.   ಸುಮಂತ್, ಮನೆಯ ಮಾಲೀಕನು ಕೋಪಗೊಳ್ಳುವ ಭಯದಿಂದ ಗಿಡಗಳನ್ನು ಬೆಳೆಯಬೇಡ ಎಂದು ಗದರಿಸಿದರೂ, ಸುಮಾ ತನ್ನ ಹವ್ಯಾಸವನ್ನು ಬಿಡದೆ, "ಎಲ್ಲರೂ ಗಿಡಗಳನ್ನು ಬೆಳೆಸಬೇಕು" ಎಂಬ ಆತ್ಮವಿಶ್ವಾಸದ ಮಾತು ಮೂಲಕ ತನ್ನದೇ ಆದ ಪ್ರಪಂಚವನ್ನು ನಿರ್ಮಿಸುತ್ತಾಳೆ.

ಈ ರಕ್ಷಾ ಬಂಧನದಂದು, ಬಾಲ್ಯದ ನೆನಪುಗಳು

ಸಂದೇಶ್ 3 ವರ್ಷದಾಗಿದ್ದಾಗ, ಅವನಿಗೆ  ಸಂಧ್ಯಾ  ಎಂಬ ಚಿಕ್ಕ ತಂಗಿ ಹುಟ್ಟಿದಳು.  ಅವಳು ರಾತ್ರಿ 8 ಗಂಟೆಗೆ ಜನಿಸಿದಳು. ಸಂದೇಶ್ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದನು , ಅವನು ಎದ್ದು ತಾಯಿಯ ಮಡಿಲಲ್ಲಿ ಚಿಕ್ಕ ಮಗುವನ್ನು ನೋಡಿದ. ನೆರೆಯ ಅಕ್ಕ ಅಣ್ಣದ್ದಿರು ನಿನ್ನ ತಂಗಿ ಅಲ್ಲ ಅವಳು ಕಪ್ಪಾಗಿದಾಳೆ ಎಂದು ಜೇಡಿಸಿದರು.ಅದಕ್ಕೆ ಅಳುತ್ತಾ ಕುಳಿತಿದ್ದ ಸಂದೇಶ್.ಅವಾಗ ಅವನ ಅಜ್ಜಿ ಅಬುಜಾ, ಆ ಮಗುವನ್ನು ಕೆರೆಯ ಬಳಿ ಕಂಡೆ  ಎಂದು ಅವನಿಗೆ ಹೇಳಿದಳು. ಇದನ್ನು ನಂಬಿದ ಸಂದೇಶ್, ತನ್ನ ಅಜ್ಜಿ ಕೆರೆಯ ಬಳಿಯಿಂದ ಮಗುವನ್ನು ತಂದಳು ಎಂದು ಎಲ್ಲರಿಗೆ ಹೇಳಿದ. ಅದಕ್ಕೆ ಕಪ್ಪುಗಿದ್ದಾಳೆ ಎಂದು ಮುದ್ದಾಗಿ ಹೇಳುತ್ತಿದ್ದ.ಸಂಧ್ಯಾಳ ಮೇಲೆ ಸಂದೇಶ್ ತುಂಬಾ ಕಾಳಜಿ  ವಹಿಸಿದ್ದ , ಮತ್ತು ಅವನು ತನ್ನ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ಯಾರಿಗೂ ಅವಳನ್ನು ಮುಟ್ಟಲು ಬಿಡುತ್ತಿರಲಿಲ್ಲ. 

ಯಾವ ಕೆಲಸಕ್ಕೂ ಅಡಿಯಿಲ್ಲ ಮನಸಿರಬೇಕು (ಯಾವುದೇ ಕೆಲಸ ಕಷ್ಟವಾಗದು, ಮನಸ್ಸು ಬೇಕು)

 ಸಾರಾಂಶ: ಈ ಕಥೆ, ತಮ್ಮ ಗುರಿಗಳನ್ನು ಸಾಧಿಸಲು ತೀವ್ರ ನಿಷ್ಠೆ ಮತ್ತು ನಿರ್ಧಾರಶೀಲತೆಯ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ತನ್ನ ಸಮಾಧಾನ ಮತ್ತು ಆತ್ಮವಿಶ್ವಾಸದಿಂದ,  ಅಡೆತಡೆಗಳನ್ನು ಮೀರಿ, ತನ್ನ ಕನಸು ಮುಟ್ಟಲು ಯಶಸ್ವಿಯಾಗುತ್ತದೆ. ಸಂಧ್ಯಾ ಸರ್ಕಾರಿ ನೌಕರಿ ಪಡೆಯುವ ಕನಸು. ಅವಳು ಈಗಾಗಲೇ ಮೂರು ಬಾರಿ ಪರೀಕ್ಷೆಗೆ ಹಾಜರಾಗಿದ್ದಳು, ಪ್ರತಿ ಬಾರಿ ಕೆಲವೇ ಅಂಕಗಳಿಂದ ಅವಕಾಶವನ್ನು ಕಳೆದುಕೊಂಡಳು.ಈಗಾಗಲೇ ಮೂರು ವರ್ಷ ಸಮಯ ವ್ಯರ್ಥವಾಗಿದೆ, ಈ ವರ್ಷ ಆಕೆಗೆ ಕೊನೆಯ ಅವಕಾಶ. ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಯಿತು, ಆದರೆ ಪರೀಕ್ಷೆಗೆ ಒಂದು ವಾರ ಬಾಕಿ ಇರುವಷ್ಟರಲ್ಲಿ ಸಂಧ್ಯಾಳಿಗೆ ಸಿ-ಸೆಕ್ಷನ್ ಆಗಿ ಮಗು ಹುಟ್ಟಿತು.ಪರೀಕ್ಷೆ ಬರೆಯುವುದು ಹೇಗೆ ಎಂದು ಚಿಂತಿಸುತ್ತಾ ಖಿನ್ನತೆಗೆ ಒಳಗಾದಳು,ಈ ಸಂದರ್ಭದಲ್ಲಿ, ಆಕೆ ಕುಳಿತುಕೊಳ್ಳಲು ಕೂಡಾ ಸಾಧ್ಯವಾಗುತ್ತಿಲ್ಲ, ಮಗುವಿನ ಹಸಿವು ತೀರಿಸಲು ತುಂಬಾ ಕಷ್ಟವಾಗುತ್ತಿತ್ತು. ಪರೀಕ್ಷೆಯ ಹಿಂದಿನ ರಾತ್ರಿ, ಸಂಧ್ಯಾ ತಯಾರಿ ಮಾಡಲು ಪ್ರಯತ್ನಿಸಿದಳು, ಆದರೆ ಮಗು ಜೋರಾಗಿ ಅಳುತ್ತಲೇ ಇತ್ತು.ಆಕೆಯ ಮನೆಯವರು ಪರೀಕ್ಷೆಗೆ ಹಾಜರಾಗಬೇಡ ಎಂದು ಸಲಹೆ ನೀಡಿದರು. ಯಾಕಂದ್ರೆ ಆಕೆಗೆ ಮಾಡಲಾಗುವುದಿಲ್ಲ ಅನ್ನೋ ಭಾವನೆ ಅವರಿಗಿತ್ತು.3 ವರ್ಷ ತುಂಬಾ ಕಷ್ಟಪಟ್ಟು ಓದಿ, ಈಗ ಅವಳಿಗೆ ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಯಿತು. ಆ ರಾತ್ರಿ ಸಂಧ್ಯಾ ನಿದ್ರೆ ಮಾಡಲಿಲ್ಲ. ಇದ್ದಕ್ಕಿದ್ದಂತೆ ಬೆಳಿಗ್ಗೆ 8 ...

ಬಣ್ಣ ಬಣ್ಣದ ಭಾವನೆಗಳು

Image
 ಇದು ತಕ್ಷಣವೇ ವಿಭಿನ್ನ ಭಾವನೆಗಳು ಮತ್ತು ಬದಲಾವಣೆಗಳ ಆಕರ್ಷಕ ಚಿತ್ರಣವನ್ನು ಮೂಡಿಸುತ್ತದೆ. ಕಥೆಯು ಜನರ ಮನೋಭಾವಗಳಲ್ಲಿ ಸಂಭವಿಸುವ ತ್ವರಿತ ಬದಲಾವಣೆಗಳನ್ನು ಕುರಿತು ಸೂಚಿಸುತ್ತದೆ. ಒಂದು ನಿಮಿಷದ ಹಿಂದೆ ಬಿಸಿಲು ಇತ್ತು.ಅಪರೂಪಕ್ಕೆ ಬಿಸಿಲು. ಇಂದು ಕೊನೆಗೂ ಸೂರ್ಯ ಕಾಣಿಸಿಕೊಂಡು, ಒಂದು ತಿಂಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ನಾನು ಮತ್ತು ನನ್ನ ನೆರೆಹೊರೆಯವರು ಸಂತೋಷಪಟ್ಟೆವು. ಬಟ್ಟೆ, ಧಾನ್ಯಗಳು ಎಲ್ಲವೂ ತೇವದಿಂದ, ಮತ್ತು ಎಲ್ಲೆಡೆಯೂ ದುರ್ವಾಸನೆಯಿತ್ತು. ನಾವು ಎಲ್ಲಾ ನಮ್ಮ ಬಟ್ಟೆಗಳನ್ನು, ಧಾನ್ಯಗಳು, ಮಕ್ಕಳ ಸಮವಸ್ತ್ರಗಳನ್ನು ಮತ್ತು ಕಛೇರಿಯ ಉಡುಪುಗಳನ್ನು ಹೊರಗೆ ಹಾಕಲು ಧಾವಿಸಿದೆವು, ಅನೇಕ ತಿಂಗಳುಗಳ ನಂತರ, ಸೂರ್ಯನನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದರು. ಇದ್ದಕ್ಕಿದ್ದಂತೆ, ಮತ್ತೆ ಮಳೆ ಸುರಿಯಲಾರಂಭಿಸಿತು, ಮತ್ತು ಎಲ್ಲವೂ ಮತ್ತೆ ತೇವವಾಯಿತು. ಎಲ್ಲರೂ ಆಶ್ಚರ್ಯಪಟ್ಟರು, ಕೆಲವರು ನಗುತಿದ್ದರು, ಇನ್ನು ಕೆಲವರು ಬೈದರು. ಕೆಲವೇ ನಿಮಿಷಗಳಲ್ಲಿ, ಬಣ್ಣ ಬಣ್ಣದ ಭಾವನೆಗಳು ಎಲ್ಲೆಡೆ ಮಿಳಿತಗೊಂಡವು

ಬೆಳಕಿನ ಮಿಂಚು

Image
ಕಥೆಯ ಸಾರಾಂಶ: ದಿವ್ಯಾ, ಮಧ್ಯಮ ವರ್ಗದ ಕುಟುಂಬದ ಏಕೈಕ ಮಗಳು, ಜೀವನದಲ್ಲಿ ಹಲವಾರು ಹೊಣೆಗಾರಿಕೆಗಳನ್ನು ಹೊತ್ತಿದ್ದಾಳೆ. ತನ್ನ ತಾಯ್ತಾಯರನ್ನು ಸಂತೋಷವಾಗಿರಿಸಲು, ಹುದ್ದೆ ಹುಡುಕುತ್ತಾ ಒತ್ತಡಕ್ಕೆ ಒಳಗಾಗಿದ್ದಾಳೆ. ಅವಳಿಗೆ ನಿರಾಶೆಯಾಗಿದ್ದು, ಆತ್ಮವಿಶ್ವಾಸ ಕಳೆದುಕೊಂಡಿದ್ದಾಳೆ. ಆದರೆ, ತಾಯಿಯ ಹೇಳಿಕೆಗೆ ಒಲಿದು, ದಿವ್ಯಾ ದೀಪ ಹಚ್ಚಿದಾಗ, ಅವಳ ಮನಸ್ಸು ತಕ್ಷಣವೇ ಬದಲಾಯಿತು. ಆ ಸಣ್ಣ ಕೆಲಸವು ಅವಳಲ್ಲಿ ಹೊಸ ಆಶಾವಾದವನ್ನುಂಟುಮಾಡಿ, ಬದುಕಿನಲ್ಲಿ ಮುಂದೆ ಸಾಗುವ ಪ್ರೇರಣೆಯನ್ನು ಕೊಟ್ಟಿತು. ದಿವ್ಯಾ ಉದಯ್ ಮತ್ತು ವಾಣಿಯ ಏಕೈಕ ಮಗಳು. ಅವಳು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ತನ್ನ ಶಿಕ್ಷಣವನ್ನು ಸಮರ್ಪಕವಾಗಿ ಪೂರೈಸಿದ್ದಳು. ಪರಿವಾರದ ಹೊಣೆಗಾರಿಕೆಗಳು ಅವಳ ಹೆಗಲ ಮೇಲೆ ದಪ್ಪನೆ ಬಿದ್ದಿದ್ದವು. ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸಿದ್ದಳು, ಅವಳು ತನ್ನ ಬದುಕಿನಲ್ಲಿ  ಕಷ್ಟಪಟ್ಟು ಕೆಲಸ ಮಾಡಲು  ಸಿದ್ಧವಾಗಿದ್ದಳು. ಉದ್ಯೋಗದ ಹುಡುಕಾಟ ಅವಳ ಬದುಕಿನ ಮುಖ್ಯ ಗುರಿಯಾಗಿತ್ತು. ಹಲವಾರು ಸಂದರ್ಶನಗಳಿಗೆ ಹಾಜರಾದಳು, ಆದರೆ ಕೈ ಸೇರಿದ ಕೆಲಸಗಳು ಅವಳ ನಿರೀಕ್ಷೆಗಳನ್ನು ಪೂರೈಸಲಿಲ್ಲ. ಪಿಜಿ ಬಾಡಿಗೆ, ಆಹಾರ, ಬಟ್ಟೆ, ಮತ್ತು ತಾಯ್ತಾಯರ ಕಾಳಜಿಗೆ ಬೇಕಾದ ದುಡ್ಡು ಅವಳ ಕೈಗೆ ಸಿಕ್ಕಿದ ದುಡ್ಡಲ್ಲಿ ಸಾಧ್ಯವಾಗುತ್ತಿರಲಿಲ್ಲ. ದಿನದಿಂದ ದಿನಕ್ಕೆ, ಅವಳ ಮನಸ್ಸು ಜೀವನವೇ ನೀರಸವಾಗಿತ್ತು. ಆ ವಾತಾವರಣದಲ್ಲಿ...

ಯಾವ ಹೂವು ಯಾರ ಮುಡಿಗೆ

ಕಥೆಯ ಸಾರಾಂಶ:ಕಥೆಯು ಪ್ರಿಯಾಳ ಮತ್ತು ಸಂಜಯ್ ನಡುವಿನ ಪ್ರೇಮ, ಮತ್ತು ಅವರ ಮದುವೆಗೆ ಸಂಬಂಧಿಸಿದ ಆಧುನಿಕ ಸವಾಲುಗಳನ್ನು ನಿರೂಪಿಸುತ್ತದೆ. ಪ್ರಿಯಾಳ ಕುಟುಂಬದ ಮೇಲೆ ಆಧಾರಿತ ಆತಂಕ ಮತ್ತು ಭಯ, ಸಮಾಜದಲ್ಲಿ ಜಾತಿ, ಕುಟುಂಬದ ಒತ್ತಡ, ಮತ್ತು ಪರಸ್ಪರದ ಪ್ರೀತಿ, ಈ ಎಲ್ಲಾ ಭಾವನೆಗಳು ಕಥೆಯನ್ನು ಬಲಿಷ್ಠಗೊಳಿಸುತ್ತವೆ. ಪ್ರಿಯಾ ತನ್ನ 12 ನೇ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ,ನಗರದ ಕಾಲೇಜಿಗೆ ಸೇರಿಕೊಂಡಳು, ಅಲ್ಲಿ ಅವಳು ಕಾಲೇಜು ಹಾಸ್ಟೆಲ್‌ನಲ್ಲಿ ಉಳಿದುಕೊಂಡಳು. ಅವಳು ತನ್ನ ಅಧ್ಯಯನದಲ್ಲಿ ಉತ್ತಮವಾಗಿದ್ದಳು. ಪ್ರಿಯಾಳ ಗೆಳತಿ ರೂಪಾ ದಿನವೂ ಮನೆಯಿಂದ ಕಾಲೇಜಿಗೆ ಬರುತ್ತಿದ್ದಳು. ರೂಪಾಳ ಹಿರಿಯ ಶಾಲಾ ಸಹಪಾಠಿ ಸಂಜಯ್ ಪ್ರಿಯಾಳನ್ನು ಇಷ್ಟ ಪಟ್ಟನು. ಒಂದು ದಿನ ರೂಪಾ ಪ್ರಿಯಾಳನ್ನು ಸಂಜಯ್‌ಗೆ ಪರಿಚಯಿಸಿದಳು. ಸಂಜಯ್ ಪ್ರಿಯಾಳನ್ನು ಇಷ್ಟಪಟ್ಟು ಅವಳ ನಂಬರ್ ಕಲೆಕ್ಟ್ ಮಾಡಿ, ಮೆಸೇಜ್ ಮಾಡಿದ. ಸಂಜಯ್ ಕೊನೆಗೆ ಪ್ರಿಯಾಗೆ ಪ್ರಪೋಸ್ ಮಾಡಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ. ಪ್ರಿಯಾ ಕೂಡ ಅವನನ್ನು ಪ್ರೀತಿಸುತ್ತಿದ್ದಳು, ಆದರೆ ಅವಳ ಕುಟುಂಬದ ಪ್ರತಿಕ್ರಿಯೆಯಿಂದ ಅವಳು ಹೆದರುತ್ತಿದ್ದಳು. ಆಕೆಯ ಸೋದರ ಸಂಬಂಧಿ ರಮ್ಯಾ ಈಗಾಗಲೇ ಬೇರೆ ಜಾತಿಯವರನ್ನು ಮದುವೆಯಾಗಿದ್ದು, ಅವರ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಇದು ಸಂಜಯ್‌ನ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಪ್ರಿಯಾ ಭಯಪಡುವಂತೆ ಮಾಡಿತು ಏಕೆಂದರೆ ಸಂಜಯ್ ಬೇರೆ ಜಾತಿಯವನು ಮತ್ತು ಪ್ರ...

ಮೌನದ ನಗುವಿನೊಳಗಿನ ನೋವು

ನೀತಾಳ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ, ಆದರೆ ಅವಳಿಗೆ ಇನ್ನೂ ಮಕ್ಕಳಾಗಿಲ್ಲ. ಈ ದಶಕದಲ್ಲಿ, ಎಲ್ಲೆಡೆ ಅವಳಿಗೆ ಮಗು ಇಲ್ಲದ ವಿಷಯವನ್ನು ಕೇಳುತ್ತಿರುವವರು ಸಾಕಷ್ಟು. ಅವಳು ತೊಂದರೆಗಳಿಲ್ಲದೇ ತನ್ನನ್ನು ತಾನೇ ದೂಷಿಸುತ್ತಾಳೆ.  ಯಾವುದೇ ಸಮಾರಂಭದಲ್ಲಿ ಹಾಜರಾಗುವಾಗ, ನೀತಾಳ ಮುಂದೆ ಇರುವ ಪ್ರಶ್ನೆ ಒಂದೇ - "ಮಕ್ಕಳು ಯಾವಾಗ?" ನೀತಾ ತುಂಬಾ ಸೂಕ್ಷ್ಮ ಸ್ವಭಾವದವಳು, ವಿಶೇಷವಾಗಿ ಇಂತಹ ಕೌಟುಂಬಿಕ ವಿಷಯಗಳ ಬಗ್ಗೆ. ಅನೇಕರು ತಮ್ಮ ಸಲಹೆಗಳು ಮತ್ತು ಸೂಚನೆಗಳನ್ನು ಕೊಡುವುದರಲ್ಲಿ ತಾವು ತಜ್ಞರು. ಒಂದು ದಿನ, ನೀತಾ ಮತ್ತು ಅತ್ತೆ ಕಮಲಾ ಒಂದು ಸಮಾರಂಭಕ್ಕೆ  ಪಾಲ್ಗೊಳ್ಳುವರು . ಅಲ್ಲಿಯೂ ಇದೇ ಪ್ರಶ್ನೆ.ನೀವು ಯಾವಾಗ ಅಜ್ಜಿ ಆಗುವುದು? ಎಂದಿನಂತೆ ಅತ್ತೆ ಕಮಲಾ ತನ್ನ ಸೂಸೆಯ ಮೇಲೆ ಗೂಬೆ ಕೂರಿಸಿ ಆಯಿತು. ಈ ಮಾತಿನಿಂದ ಗಾಬರಿಯಾದ ನೀತಾ ಮೌನವಾಗಿ ನಗುತ್ತಾಳೆ. ನೀತಾಳ ಪೋಷಕರು ಆಸ್ತಿಯನ್ನು ಅವಳಿಗೆ ಕೊಡುವವರೆಗೂ, ಕುಟುಂಬವು ಮಗುವನ್ನು ಸ್ವೀಕರಿಸಲು ಮುಂದಾಗುವುದಿಲ್ಲ. ಕುಟುಂಬವು ಆಸ್ತಿಯ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ನೀತಾಳ ನಿರ್ಧಾರಗಳು ಮತ್ತು ಅವಳ ಜೀವನದ ಆಯ್ಕೆಗಳನ್ನು ಆಸ್ತಿಯ ವಿಚಾರದಿಂದ ನಿರ್ಧರಿಸಲಾಗುತ್ತವೆ.  ನೀತಾಳ ಮೌನ ನಗು ಅವಳ ಯಥಾರ್ಥವನ್ನು ಮರೆಮಾಚಿದಂತೆ ತೋರುತ್ತದೆ, ಆದರೆ ಆಧುನಿಕ ಜೀವನದಲ್ಲಿ ಅವಳ ಮುಗ್ಧ ಮುಖವು ಇತರರ ಮುಂದೆ ಅವಳ ಆತ್ಮವಿಶ್ವಾಸದ ಮುಖವನ್ನೇ ಪ್ರದರ್ಶಿಸುತ್ತಿ...

ತಿರುಗು ಮುರುಗಿನಲ್ಲಿ ನಿಂತ ಭವಿಷ್ಯ

 ನೀತಾ ತನ್ನ ದಿನದ ಕೆಲಸಗಳನ್ನು ಮುಗಿಸಿ ತನ್ನ ಗಂಡನನ್ನು ಕಚೇರಿಗೆ ಕಳುಹಿಸಿ,ನೀತಾ ಮನೆಯ ಕೋಣೆಯಲ್ಲಿ ಏಕಾಂಗಿಯಾಗಿ ಕುಳಿತುಕೊಂಡಳು. ಅವಳ ಮನಸ್ಸು ಅನೇಕ ಯೋಚನೆಗಳಲ್ಲಿ ತಲ್ಲೀನವಾಗಿತ್ತು. "ನನ್ನ ಭವಿಷ್ಯ ಹೇಗಿರುತ್ತದೆ?" ಎಂಬ ಪ್ರಶ್ನೆ ಅವಳ ಮನಸ್ಸಿನಲ್ಲಿ ಕಾಡುತ್ತಿತ್ತು. ಕಾಲೇಜು ಪೂರೈಸಿದ ನಂತರ, ನೀತಾ ಕೆಲಸವನ್ನು ಪ್ರಾರಂಭಿಸಿದ್ದಳು. ಆದರೆ ಇದೀಗ, ಅವಳು ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಒಂಟಿಯಾಗಿದ್ದಳು. ನೀತಾ ತನ್ನ ಜೀವನದಲ್ಲಿ ದೊಡ್ಡ ನಿರ್ಣಯ ತೆಗೆದುಕೊಂಡಳು - ಕೆಲಸಕ್ಕೆ ರಾಜೀನಾಮೆ ಕೊಟ್ಟಳು. ಅವಳಿಗೆ ಹೊಸದಾಗಿ ಬಂದಿರುವ ಸಮಯ ಮತ್ತು ಸಂಸಾರದ ಕನಸುಗಳಿಗೆ ತಾನು ಸಂಪೂರ್ಣವಾಗಿ ಸಮರ್ಪಿಸಬೇಕು ಎಂದುಕೊಂಡಳು.ಆದರೆ, ಸತ್ಯವಾಸ್ತವ ತುಂಬಾ ವಿಭಿನ್ನವಾಗಿತ್ತು. ಅವಳ ಪತಿ, ರಾಜೇಶ್, ತನ್ನ ತಂದೆಯ ಆಸ್ತಿಯನ್ನು ಬಯಸುವ ಗುರಿಯೊಂದಿಗೆ ಮೋಸ ಮಾಡಿದ್ದಾನೆ. ರಾಜೇಶ್ ನೀತಾಳ ಜೀವನವನ್ನು ಸುಲಭವಾಗಿಸಲು ಕೆಲಸವನ್ನು ಬಿಡಲು ಪ್ರೇರೇಪಿಸಿದರೂ, ಅವನ ನಿಜವಾದ ಉದ್ದೇಶ ಬೇರೆ ಇದ್ದದ್ದು ನೀತಾಳ ಗಮನಕ್ಕೆ ಬಂದಿರಲಿಲ್ಲ. ರಾಜೇಶ್ ತನ್ನ ಮನಸ್ಸಿನಲ್ಲಿ ಆಲೋಚಿಸಿದ್ದನು, ನೀತಾಳಿಗೆ ಈಗ ಕೆಲಸವಿಲ್ಲ. ನಾನು ಅವಳ ತಂದೆಯ ಆಸ್ತಿಯನ್ನು ಸುಲಭವಾಗಿ ಕೇಳಬಹುದು. ಈ ಆಲೋಚನೆಗೊಡ್ಡಿದ ನಿರ್ಧಾರಗಳು ಅವನ ಹೃದಯದ ಅಂಧಕಾರವನ್ನು ತೋರಿಸಿತು. ನೀತಾಳ ಬದುಕಿನಲ್ಲಿ ಈ ಸತ್ಯವು ಮೊಟ್ಟ ಮೊದಲ ಬಾರಿಗೆ ಬಣ್ಣಹಚ್ಚಿದಾಗ, ಅವಳಿಗೆ ನಂಬಲಾಗಲಿಲ್ಲ. ತನ್ನ ವಿಶ್ವ...

"Strategic Financial Planning for Your Newborn: Building a Foundation for a Secure Future"

Image
Introduction: Welcoming a newborn into the family is a joyous occasion that brings immense happiness and responsibilities. As you embark on this journey of parenthood, it's crucial to consider the long-term financial well-being of your child. This article explores the importance of strategic financial planning on your baby's first day, focusing on key aspects such as future funds, medical insurance, education funds, and marriage funds. Future Fund: Investing in Tomorrow Setting up a future fund for your child is akin to planting seeds for a prosperous future. Consider consulting with a financial advisor to explore investment options tailored to your goals, risk tolerance, and time horizon. Whether it's stocks, bonds, or other investment vehicles, a well-diversified portfolio can pave the way for financial growth. Medical Insurance: Shielding Against the Unexpected Securing comprehensive medical insurance is a fundamental step in safeguarding your child's health. Emergen...

In corporate employment, why has the market not grown?

 Here are some possible reasons for failure in corporate work 1. Matching of skills and job requirements: Your skill set may not match the specific requirements of the job. It is important to ensure that your strengths match the expectations of the role. 2.Poor performance or productivity: Lack of performance expectations or lack of productivity can lead to employment challenges. This could be due to various factors such as improper time management or lack of motivation. 3. Communication Issues: Effective communication is critical in a corporate environment. Having trouble expressing ideas, cooperating with colleagues, or understanding instructions can hinder work success. 4.Cultural Fit:Companies often have unique corporate cultures, and if you struggle to fit in or adapt to the company's work culture, it can affect your performance and job satisfaction. 5. Lack of adaptability: Corporate environments can be dynamic, with changes in procedures, technologies or team structures. If ...

ಕಾರ್ಪೊರೇಟ್ ಕೆಲಸದಲ್ಲಿ ವಿಫಲಗೊಳ್ಳುವ ಕಾರಣ.ಕೆಲವು ಸಂಭಾವ್ಯ ಅಂಶಗಳು

 ಕಾರ್ಪೊರೇಟ್ ಕೆಲಸದಲ್ಲಿ ವಿಫಲಗೊಳ್ಳುವ ಕಾರಣ.ಕೆಲವು ಸಂಭಾವ್ಯ ಅಂಶಗಳು ಇಲ್ಲಿವೆ: 1. ಕೌಶಲ್ಯ ಮತ್ತು ಉದ್ಯೋಗದ ಅಗತ್ಯತೆಗಳ ಹೊಂದಾಣಿಕೆ:    - ನಿಮ್ಮ ಕೌಶಲ್ಯ ಸೆಟ್ ಕೆಲಸದ ನಿರ್ದಿಷ್ಟ ಅವಶ್ಯಕತೆಗಳೊಂದಿಗೆ ಹೊಂದಿಕೆಯಾಗದಿರಬಹುದು. ನಿಮ್ಮ ಸಾಮರ್ಥ್ಯಗಳು ಪಾತ್ರದ ನಿರೀಕ್ಷೆಗಳಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. 2.ಕಳಪೆ ಕಾರ್ಯಕ್ಷಮತೆ ಅಥವಾ ಉತ್ಪಾದಕತೆ:    - ಕಾರ್ಯಕ್ಷಮತೆಯ ನಿರೀಕ್ಷೆಗಳ ಕೊರತೆ ಅಥವಾ ಉತ್ಪಾದಕತೆಯ ಕೊರತೆಯು ಉದ್ಯೋಗದ ಸವಾಲುಗಳಿಗೆ ಕಾರಣವಾಗಬಹುದು. ಇದು ಅಸಮರ್ಪಕ ಸಮಯ ನಿರ್ವಹಣೆ ಅಥವಾ ಪ್ರೇರಣೆಯ ಕೊರತೆಯಂತಹ ವಿವಿಧ ಅಂಶಗಳ ಕಾರಣದಿಂದಾಗಿರಬಹುದು. 3.ಸಂವಹನ ಸಮಸ್ಯೆಗಳು:    - ಕಾರ್ಪೊರೇಟ್ ಪರಿಸರದಲ್ಲಿ ಪರಿಣಾಮಕಾರಿ ಸಂವಹನವು ನಿರ್ಣಾಯಕವಾಗಿದೆ. ಆಲೋಚನೆಗಳನ್ನು ವ್ಯಕ್ತಪಡಿಸಲು, ಸಹೋದ್ಯೋಗಿಗಳೊಂದಿಗೆ ಸಹಕರಿಸಲು ಅಥವಾ ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ತೊಂದರೆಗಳಿದ್ದರೆ, ಅದು ಕೆಲಸದ ಯಶಸ್ಸಿಗೆ ಅಡ್ಡಿಯಾಗಬಹುದು. 4.ಸಾಂಸ್ಕೃತಿಕ ಫಿಟ್:    - ಕಂಪನಿಗಳು ಸಾಮಾನ್ಯವಾಗಿ ವಿಶಿಷ್ಟವಾದ ಕಾರ್ಪೊರೇಟ್ ಸಂಸ್ಕೃತಿಗಳನ್ನು ಹೊಂದಿವೆ, ಮತ್ತು ನೀವು ಕಂಪನಿಯ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳಲು ಅಥವಾ ಹೊಂದಿಕೊಳ್ಳಲು ಹೆಣಗಾಡುತ್ತಿದ್ದರೆ, ಅದು ನಿಮ್ಮ ಕಾರ್ಯಕ್ಷಮತೆ ಮತ್ತು ಉದ್ಯೋಗ ತೃಪ್ತಿಯ ಮೇಲೆ ಪರಿಣಾಮ ಬೀರಬಹುದು. 5.ಹೊಂದಾಣಿ...

"Unlocking the Wonders of Bluetooth Data Transfer in Electronic Design"

  As an electronic design engineer, delving into the realm of Bluetooth technology has been a captivating journey. The intricacies of data transfer wirelessly between devices have sparked my curiosity, leading to a deeper understanding of this ubiquitous and versatile communication protocol. **1. The Dance of Pairing:** The magic begins with the pairing process, a choreography where devices establish a secure connection. This handshake involves exchanging security codes or employing secure methods to ensure a trusted link. It sets the stage for the seamless exchange of information. **2. Connection Establishment:** Once paired, devices form a connection using Bluetooth profiles tailored to specific applications. Whether it's the Hands-Free Profile (HFP) for communication or the Advanced Audio Distribution Profile (A2DP) for streaming music, Bluetooth adapts to diverse use cases. **3. Data Takes the Center Stage:** With the connection in place, the spotlight turns to the actual data ...

Navigating Challenges in the Modern Workplace: A Personal Perspective

In today's fast-paced work environment, navigating challenges is an inevitable aspect of professional life. As an honest and hardworking employee, I have encountered various obstacles during my co-op experience that have shaped my perspective on workplace dynamics.One prominent issue is the existence of groupism within the office. A particular subset of colleagues forming a tight-knit group can create an environment where collaboration becomes challenging, and individual contributions may be undervalued. This dynamic has been a hurdle for me as I strive to maintain a diligent and focused work ethic.Another factor adding to the complexity is the extended working hours. Despite being a dedicated worker, there have been instances where I found myself working more than 12 hours in a single day. This not only impacts work-life balance but can also lead to burnout, affecting overall productivity and well-being.Furthermore, the indirect communication channel through a colleague rather tha...

Plans and discipline in life

 My plans this year are for 2024.  I Want to start yoga. Health is most important.  Planning to Take one health insurance for me and my family. It helps our future.  Daily At least half an hour doing meditation. Mental health is also most important. Future fund Investment.Saving money at least 10% of what I earned. Tracking my expenses.How I spent I spend it with my family. To understand my family I  read At least one book in a week. To gain knowledge. I Visit different places. Recycle the waste in my home that is produced. small environment campaign. Finally, I decided to quit my corporate job. Start my own business. Give the job to at least 3-4 people.  These things missed my life. What you missed in your life think and make notes.

I did mistake in my life

1. When I was a child. I looked Short. All are pampered a lot. 2. I am the last child in my family. I have escaped all responsibility.  3. One day I was speaking on the stage. I forgot the speech, then I laughed loudly then escaped that moment. Never tried to correct my mistake 4. I was speaking stammer. I was a child my teeth were outside. Every time I gave reason and tried to escape. I never tried to correct this. 5. It was difficult to read rough words. I skipped those words and moved on. I never tried to read the words 6. When I was a student difficult to write a language subject. I copied others' notes. 7. When I was working team, I knew the process, then also I was a bit nervous. If my team members didn't know anything, I supported them backside I did the entire process. They got the credit, I lost that. But never tried to overcome this problem.